ಸಿಎಂ ತವರು ಜಿಲ್ಲೆಯಲ್ಲಿ HDK ಶಕ್ತಿ ಪ್ರದರ್ಶನ

ಬುಧವಾರ, 15 ಫೆಬ್ರವರಿ 2023 (19:46 IST)
ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ನೇತೃತ್ವದ JDS ಪಂಚರತ್ನ ಯಾತ್ರೆ ಇಂದು ಹಾವೇರಿ ಜಿಲ್ಲೆಗೆ ಕಾಲಿಟ್ಟಿದೆ.
ಹಾವೇರಿಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಗ್ರಾಮದಿಂದ ಆರಂಭವಾಗಿರುವ ಯಾತ್ರೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಭಾಗಿಯಾಗಿದ್ದಾರೆ. ರಾಣೆಬೆನ್ನೂರಿನಲ್ಲಿ ಕುಮಾರಸ್ವಾಮಿ JDS ಅಭ್ಯರ್ಥಿ ಮಂಜುನಾಥ್​​ ಪರ ಪ್ರಚಾರ ಮಾಡುತ್ತಿದ್ದಾರೆ. ರೋಡ್​ ಶೋ ಬಳಿಕ ಬಹಿರಂಗ ಸಭೆ ನಡೆಸಲಿರುವ ಕುಮಾರಸ್ವಾಮಿ, ರಾಣೆಬೇನ್ನೂರು ಕ್ಷೇತ್ರದಲ್ಲಿ JDS ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ