ಬಿಜೆಪಿ ರಥದ ಸಾರಥಿಗಳು ನೀವೇ

ಬುಧವಾರ, 15 ಫೆಬ್ರವರಿ 2023 (19:18 IST)
BJP ಚುನಾವಣಾ ಉಸ್ತುವಾರಿಗಳ ಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕಾರ್ಯಕರ್ತರಿಗೆ ಬೆನ್ನೆಲುಬಾಗಿ ನಿಂತಿದ್ದು, ‘ನಿಮ್ಮ ಕ್ಷೇತ್ರಗಳಲ್ಲಿ ಪಕ್ಷ ಸಂಘಟನೆ ಮಾಡಿ, ಚುನಾವಣೆ ಸಮಯವಿದು ದಣಿವರಿಯದೆ ಕೆಲಸ ಮಾಡಬೇಕು. BJP ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಜನರಿಗೆ ತಿಳಿಸಿ, ಜನರನ್ನ ಬಿಜೆಪಿ ಕಡೆಗೆ ಸೆಳೆಯೋಣ. ಮತ್ತೊಮ್ಮೆ ಅಧಿಕಾರಕ್ಕೆ ಬರೋಣ. ಬಿಜೆಪಿ ರಥದ ಸಾರಥಿಗಳು ಯಾರಾದ್ರೂ ಇದ್ರೆ ಅದು ನೀವೇ’ ಎಂದು ಕಾರ್ಯಕರ್ತರ ಬೆನ್ನಿಗೆ ನಿಂತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ