ಇಂದು ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ

ಮಂಗಳವಾರ, 3 ಅಕ್ಟೋಬರ್ 2023 (13:47 IST)
ಇಂದು ನಗರದಲ್ಲಿ ಫುಲ್ ಟ್ರಾಫಿಕ್ ಬಿಸಿ ತಟ್ಟಲಿದೆ.ಗಾಂಧಿ ಜಯಂತಿಯ ಮರುದಿನ ಅಂದರೆ ಇಂದು ಅಕ್ಟೋಬರ್ 3ರಂದು ರಾಜ್ಯ ರಾಜಧಾನಿಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ.ಕಳೆದ ಶುಕ್ರವಾರ ಕರ್ನಾಟಕ ಬಂದ್‌, ನಂತರದ ವಿಕೇಂಡ್, ಸೋಮವಾರದ ಗಾಂಧಿ ಜಯಂತಿ ಎಲ್ಲ ಸೇರಿ ಈ ಬಾರಿ . ಸಾಲು ಸಾಲು ರಜೆ  ಘೋಷಿಸಲಾಗಿತ್ತು.ಇಂದು ಎಂದಿನಂತೆ ಶಾಲೆ-ಕಾಲೇಜು, ಕಚೇರಿಗಳು ಆರಂಭ, ಊರಿಗೆ ಹೋದವರು ಮತ್ತೆ ವಾಪಸ್ ಬರುತ್ತಿದ್ದಾರೆ.ಹೀಗಾಗಿ ಬೆಳಗ್ಗೆ ಬೆಂಗಳೂರು ನಗರದಲ್ಲಿ ಭಾರೀ ಟ್ರಾಫಿಕ್ ಏರ್ಪಡುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ