ಶಾಸಕರಿಗೆ ಕೊರೊನಾ ಬಂದರೆ ಊಟ ಬಿಡೋದಾ?

ಮಂಗಳವಾರ, 18 ಆಗಸ್ಟ್ 2020 (12:41 IST)
ಶಾಸಕರೊಬ್ಬರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದರಿಂದಾಗಿ ಅಭಿಮಾನಿಯೊಬ್ಬ ಉಪವಾಸ ಮಾಡುತ್ತಿದ್ದಾನೆ.


ಯಾದಗಿರಿ ಮತಕ್ಷೇತ್ರದ ಬಿಜೆಪಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರಲ್ಲಿ ಕೋವಿಡ್ -19 ಪತ್ತೆಯಾಗಿದೆ.

ಕೊರೊನಾ ದೃಢಪಟ್ಟಿರುವ ಕಾರಣದಿಂದ ಶಾಸಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

ಈ ನಡುವೆ ತಮ್ಮ ನಾಯಕ ಶೀಘ್ರ ಗುಣಮುಖರಾಗಲೆಂದು ಭೀಮು ಪೂಜಾರಿ ಎಂಬಾತ ಐದು ದಿವಸ ಊಟ ಮಾಡೋದನ್ನು ಬಿಟ್ಟು ಉಪವಾಸ ಕೈಗೊಂಡಿದ್ದಾನೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ