ಬೆಂಗಳೂರಿನ ಉದ್ಯಮಿಗಳಿಗೆ ಎಚ್ಚರಿಕೆ ಕೊಟ್ಟ ಕರವೆ ನಾರಾಯಣ ಗೌಡ ಬಣ

ಶನಿವಾರ, 16 ಡಿಸೆಂಬರ್ 2023 (14:44 IST)
ಬೆಂಗಳೂರಿನಲ್ಲಿ ಅನ್ಯಭಾಷೆ ನಾಮ ಫಲಕ ಹೆಚ್ಚಾದ ಹಿನ್ನೆಲೆ ಕರವೇ ನಾರಯಣಗೌಡ ಬಣ ಹೋರಾಟಕ್ಕೆ ಮುಂದಾಗಿದೆ.ಡಿಸೆಂಬರ್ 27ರೊಳಗೆ ಕನ್ನಡ ನಾಮಫಲಕ ಅಳವಡಿಸುವಂತೆ ಕರವೇ ಆಗ್ರಹಿಸಿದೆ.ಅಲ್ಲದೇ ಕನ್ನಡ ನಾಮಪಲಕ ಅಳವಡಿಸದಿದ್ದಲ್ಲಿ ಡಿಸೆಂಬರ್ 27 ರಂದು ಬೃಹತ್ ಹೋರಾಟದ ಎಚ್ಚರಿಕೆ ಕರವೇ ನೀಡಿದ್ದು,ಕರವೇ ನಾರಾಯಣ ಗೌಡ ಬಣದಿಂದ ಎಲ್ಲಾ‌ ಅಂಗಡಿ ,ಹೋಟೆಲ್ ,ಮಾಲ್ ಗಳಿಗೆ ಎಚ್ಚರಿಕೆ ಸಂದೇಶ ನೀಡಲಾಗಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ