ನೂತನ ಸಚಿವರಿಗೆ ಖಾತೆ ಹಂಚಿಕೆ: ಸಿಎಂ ಬಳಿ 4 ಮಹತ್ವದ ಖಾತೆ

ಶನಿವಾರ, 7 ಆಗಸ್ಟ್ 2021 (14:37 IST)
29 ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು, ಗುಪ್ತಚರ ಸೇರಿದಂತೆ ನಾಲ್ಕು ಪ್ರಮುಖ ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದು, ಮೊದಲ ಬಾರಿ ಸಚಿವರಾದ ಅರಗ ಜ್ಞಾನೇಂದ್ರಗೆ ಗೃಹ ಖಾತೆ ಅಂತಹ ದೊಡ್ಡ ಹಾಗೂ ಮಹತ್ವದ ಖಾತೆ ನೀಡಲಾಗಿದೆ.
ಅಶ್ವಥ್ ನಾರಾಯಣ- ಉನ್ನತ ಶಿಕ್ಷಣ ಐಟಿಬಿಟಿ
ಗೋಪಾಲಯ್ಯ- ಅಬಕಾರಿ
ಮಾಧುಸ್ವಾಮಿ- ಸಣ್ಣ ನೀರಾವರಿ, ಕಾನೂನು ಸಂಸದೀಯ
ಸಿ ಸಿ ಪಾಟೀಲ್- ಲೋಕೋಪಯೋಗಿ
ಗೋವಿಂದ ಕಾರಜೋಳ- ಲೋಕೋಪಯೋಗಿ
ಕೆಸಿ ನಾರಾಯಣ ಗೌಡ- ಕ್ರೀಡೆ
ಶ್ರೀರಾಮುಲು- ಸಾರಿಗೆ ಮತ್ತು ಸಮಾಜ ಕಲ್ಯಾಣ
ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಪಂಚಾಯತ್
ಬೈರತಿ ಬಸವರಾಜ್ ನಗರಾಭಿವೃದ್ಧಿ
ಮುನಿರತ್ನ ತೋಟಗಾರಿಕೆ
ಅಗರ ಜ್ಞಾನೇಂದ್ರ- ಗೃಹ
ಶಶಿಕಲಾ ಜೊಲ್ಲೆ- ಮುಜರಾಯಿ, ವಕ್ಫ್,
ಎಂಟಿಬಿ ನಾಗರಾಜ್- ಪೌರಾಡಳಿತ
ಎಸ್.ಟಿ. ಸೋಮಶೇಖರ್- ಸಹಕಾರ
ಈಶ್ವರಪ್ಪ- ಗ್ರಾಮೀಣಾಭಿವೃದ್ಧಿ
ಸುಧಾಕರ್- ಆರೋಗ್ಯ ಮತ್ತು ವೈದ್ಯಕೀಯ
ಬಿ.ಸಿ. ನಾಗೇಶ್- ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ
ಉಮೇಶ್ ಕತ್ತಿ- ಅರಣ್ಯ
ಮುರುಗೇಶ್ ನಿರಾಣಿ- ಬೃಹತ್ ಕೈಗಾರಿಕೆ
ಎಸ್.ಅಂಗಾರ- ಮೀನುಗಾರಿಕೆ
ಶಿವರಾಮ್ ಹೆಬ್ಬಾರ್- ಕಾರ್ಮಿಕ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ