ವಲಸೆ ಕಾರ್ಮಿಕರ ಶಿಫ್ಟ್ ಗೆ ಕೆ ಎಸ್ ಆರ್ ಟಿಸಿ ಬಸ್ ವ್ಯವಸ್ಥೆ

ಭಾನುವಾರ, 26 ಏಪ್ರಿಲ್ 2020 (09:16 IST)

ಬೆಂಗಳೂರು : ರಾಜ್ಯದಲ್ಲಿ ವಲಸೆ ಕಾರ್ಮಿಕರನ್ನು ಶಿಫ್ಟ್ ಮಾಡಲು ಕೆಎಸ್ ಆರ್ ಟಿಸಿ ಬಸ್ ವ್ಯವಸ್ಥೆ ಮಾಡಲಾಗಿದೆ.
 


 

ಒಪ್ಪಂದದ ಮೇರೆಗೆ 137 ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದು, 1 ಬಸ್ ನಲ್ಲಿ 21 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು ಆದರೆ ಈ ಬಸ್ ವ್ಯವಸ್ಥೆ ವಲಸೆ ಕಾರ್ಮಿಕರಿಗೆ ಮಾತ್ರ ಮೀಸಲಿಟ್ಟಿದ್ದು, ಸಾರ್ಜಜನಿಕರು ಬಳಸುವಂತಿಲ್ಲ. ಎನ್ನಲಾಗಿದೆ.

 

ತುಮಕೂರು 3 ಬಸ್, ಹಾಸನ 2 ಬಸ್, ಚಿಕ್ಕಮಗಳೂರು 43, ಪುತ್ತೂರು 28 ಬಸ್, ಮಂಗಳೂರಲ್ಲಿ 50 ಬಸ್ , ಶಿವಮೊಗ್ಗದಲ್ಲಿ 11 ಬಸ್ ಸಂಚಾರಕ್ಕೆ ಅವಕಾಶ ನೀಡಿರುವುದಾಗಿ ಕೆಎಸ್ ಆರ್ ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ