ಸರ್ಕಾರದ ಬಜೆಟ್ ಮಂಡನಗೆ ಕೈ ನಾಯಕರು ವಿಬಿನ್ನ ರೀತಿ ಲೇವಡಿ

ಶುಕ್ರವಾರ, 17 ಫೆಬ್ರವರಿ 2023 (20:08 IST)
ವಿಧಾನಸಭೆಯಲ್ಲಿಂದು ಸಿಎಂ ಬಜೆಟ್ ಮಂಡನೆ ಮಾಡಿದ್ರು..ಸರ್ಕಾರದ ಬಜೆಟ್ ಗೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ರು..ಸಿಎಂ ಬಜೆಟ್ ಓದುವ ವೇಳೆ ಕೈ ನಾಯಕರು ಕಿವಿಯಲ್ಲಿ ಚೆಂಡು ಹೂ ಇಟ್ಕೊಂಡು ಭಾಗವಹಿಸುವ ಮೂಲಕ ಅಚ್ಚರಿಗೆ ಕಾರಣರಾದ್ರು,ಇನ್ನೂ ರಾಜ್ಯದ ಜನರಿಗೆ ಸರ್ಕಾರದ ಕಿವಿಗೆ ಹೂ ಮುಡಿಸ್ತಿದೆ ಅಂತ ಮೌನವಾಗಿಯೇ ತಿರುಗೇಟು ಕೊಟ್ರು..ಪ್ರತಿಪಕ್ಷ ನಾಯಕ ಸಿದ್ರಾಮಯ್ಯ,ಡಿಕೆಶಿ ಸೇರಿದಂತೆ ಎಲ್ಲರೂ ಹೂ ಇಟ್ಕೊಂಡೇ ಭಾಷಣ ಮುಗಿಯುವವರೆಗೆ ವ್ಯಂಗಿಸಿದ್ರು.ಸಿಎಂ ಭಾಷಣ ಮುಗಿಯುತ್ತಲೇ ಅವರ ಬಳಿ ಹೂಮುಡಿದೇ ತೆರಳಿದ ಡಿಕೆಶಿ ಕೈಕುಲುಕಿ ವಿಶ್ ಮಾಡಿದ್ರು.ಸದನದ ಹೊರಗೆ ಬಂದಾಗ ಎದುರಾದ ಬಿಎಸ್ ವೈ ಡಿಕೆಶಿ ಕಿವಿ ಮೇಲಿನ ಹೂ ಕಿಳೋಕೆ ಮುಂದಾದ್ರು.ನಗುತ್ತಲೇ ಡಿಕೆಶಿ ಕಿವಿ ಕೊಡವಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ