ಮುಸ್ಲಿಂರ ಓಟ್ ಎಂಬಿಟಿ ಪಡೆದುಕೊಳ್ಳಲಿ – ಸವಾಲು ಹಾಕಿದ ಭೈರತಿ ಸುರೇಶ್

ಶನಿವಾರ, 2 ನವೆಂಬರ್ 2019 (17:34 IST)

ರಾಜ್ಯದ ಉಪ ಚುನಾವಣೆ ಕಣಗಳು ರಂಗೇರುತ್ತಿವೆ. ಕಣಕ್ಕೆ ಧುಮಕಲಿರೋ ಅಭ್ಯರ್ಥಿಗಳು ಪರಸ್ಪರ ಕೆಸರೆರಚಾಟದಲ್ಲಿ ತೊಡಗಿಕೊಂಡಿದ್ದಾರೆ.

ಹೊಸಕೋಟೆಯಲ್ಲಿ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಶಾಸಕ ಭೈರತಿ ಸುರೇಶ್ ಕಿಡಿಕಾರಿದ್ದಾರೆ.

ಶಾಸಕ ಭೈರತಿ ಸುರೇಶ್ ಮಾತನಾಡಿ ಮುಸ್ಲಿಂ ಸಮುದಾಯದ ಓಟ್ ಗಳನ್ನು ಎಂಟಿಬಿ ನಾಗರಾಜ್ ಪಡೆದುಕೊಳ್ಳಲಿ ಅಂತ ಸವಾಲು ಹಾಕಿದ್ದಾರೆ.

ಬಿಜೆಪಿ ಹಾಗೂ ಹಾಗೂ ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಕಿಡಿಕಾರಿದ ಸುರೇಶ್, ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವಂತೆ ಕೋರಿದ್ರು.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ