×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮಕ್ಕಳನ್ನು ಕೊಲೆಮಾಡಿ ಆತ್ಮಹತ್ಯೆ ಮಾಡಿಕೊಂಡ ತಾಯಿ!
ಶನಿವಾರ, 26 ಜನವರಿ 2019 (17:00 IST)
ತನ್ನ ಒಡಲಲ್ಲಿ ಹುಟ್ಟಿದ
ಅವಳಿ
ಮಕ್ಕಳಿಗೆ
ನೇಣು
ಬಿಗಿದು
ತಾಯಿ
ತಾನೂ
ನೇಣು
ಬಿಗಿದುಕೊಂಡು
ಆತ್ಮಹತ್ಯೆಗೆ
ಶರಣಾದ
ಘಟನೆ ನಡೆದಿದೆ.
ಮೈಸೂರಿನ
ಬಂಡಿಪಾಳ್ಯದಲ್ಲಿ
ಈ ಮನ ಕಲುಕುವ ಘಟನೆ ನಡೆದಿದೆ
.
ಮೃತರನ್ನು
ಬಂಡಿಪಾಳ್ಯದಲ್ಲಿ
ವಾಸವಿರುವ
ಆಶಾ
ಗೌಡ
(30),
ಶೌರ್ಯ
ಗೌಡ
(8),
ಸುಪ್ರೀತ್
ಗೌಡ
(8)
ಎಂದು
ಗುರುತಿಸಲಾಗಿದೆ
.
ಆಶಾ
ಪತಿ
ಮಹೇಶ್
ಎಪಿಎಂಸಿಯಲ್ಲಿ
ಹಮಾಲಿ
ಕೆಲಸ
ನಿರ್ವಹಿಸುತ್ತಿದ್ದರು
.
ಪತಿ
-
ಪತ್ನಿ
ಅನ್ಯೋನ್ಯವಾಗಿಯೇ
ಇದ್ದರು
ಎನ್ನಲಾಗಿದೆ
.
ಪತಿ
ಮಹೇಶ್
ಕೆಲಸಕ್ಕೆ
ಹೋಗಿ
ಎಷ್ಟು
ಹೊತ್ತಾದರೂ
ಬಾಗಿಲು
ತೆರೆಯದೆ
ಹೊರ
ಬರದ
ಕಾರಣ
ಅಕ್ಕಪಕ್ಕದವರು
ಹೋಗಿ
ನೋಡಿದಾಗ
ಈ
ಘಟನೆ
ಬೆಳಕಿಗೆ
ಬಂದಿದೆ
.
ಪತಿ
-
ಪತ್ನಿಯರಲ್ಲಿ
ವೈಮನಸ್ಯ
ಇರಲಿಲ್ಲ
.
ವೈಯುಕ್ತಿಕ
ಕಾರಣಗಳಿಂದ
ನೇಣಿಗೆ
ಶರಣಾಗಿರಬೇಕೆಂದು
ಹೇಳಲಾಗುತ್ತಿದೆ
.
ಗ್ರಾಮಾಂತರ
ಪೊಲೀಸ್
ಠಾಣೆಯ
ಇನ್ಸಪೆಕ್ಟರ್
ಜಯಪ್ರಕಾಶ್
ಮತ್ತು
ಸಿಬ್ಬಂದಿ
ಭೇಟಿ
ನೀಡಿ
ಪರಿಶೀಲನೆ
ನಡೆಸಿದ್ದಾರೆ
.
ಗ್ರಾಮಾಂತರ
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ
.
ಕುಟುಂಬದ ಸದಸ್ಯರ
ಆಕ್ರಂದನ
ಮುಗಿಲು
ಮುಟ್ಟಿದೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಮಕ್ಕಳು ಪೋಷಕರಿಗೇ ಕೆಟ್ಟದು ಮಾಡಲು ಕಾರಣವೇನು ಗೊತ್ತಾ?
ಮನೆಯ ಈ ದಿಕ್ಕಿನಲ್ಲಿ ನೀರಿದ್ದರೆ ಆ ಮನೆಯ ಹೆಣ್ಣುಮಕ್ಕಳು ಅನಾರೋಗ್ಯಕ್ಕೊಳಗಾಗುವುದು ಖಂಡಿತ!
ನಿಮ್ಮ ಮಕ್ಕಳು ಹಾಸಿಗೆಯಲ್ಲೇ ಮೂತ್ರ ಮಾಡಿಕೊಳ್ಳುತ್ತಾರಾ? ಇಲ್ಲಿದೆ ನೋಡಿ ಇದಕ್ಕೊಂದು ಮನೆಮದ್ದು
ಅತ್ಯಾಚಾರಕ್ಕೊಳಗಾದ ಮಹಿಳೆಗೆ ಗ್ರಾಮಸ್ಥರಿಂದ ಕಿರುಕುಳ
ವಿದ್ಯಾರ್ಥಿನಿಯ ಸಾವಿಗೆ ಕಾರಣವಾಯ್ತು ಅನಾಮಧೇಯ ಪತ್ರ. ಹಾಗಾದ್ರೆ ಆ ಪತ್ರ ಯಾವುದು ಗೊತ್ತಾ?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Operation Sindoor: ಕುಟುಂಬದ ಹತ್ತು ಮಂದಿಗೆ ಅಲ್ಲಾನ ಆಶೀರ್ವಾದ ಸಿಕ್ಕಿದೆ ಎಂದು ಕಣ್ಣೀರಿಟ್ಟ ಉಗ್ರ ಮಸೂದ್
Operation Sindoor: ಸಿಂಧೂರ ಕಸಿದವನು ತನ್ನ ಕುಟುಂಬ ಕಳೆದುಕೊಂಡಿದ್ದಾನೆ ಎಂದ ಯೋಗಿ ಆದಿತ್ಯನಾಥ್
Operation Sindoor: ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ: 15 ಮಂದಿ ನಾಗಕರಿಕರು ಸಾವು
Mock Drill: ಬೆಂಗಳೂರು ಪೂರ್ತಿ ಲೈಟ್ಸ್ ಆಫ್
Operation Sindoor: ಸೇನೆಗೆ ಭಗವಂತ ಶಕ್ತಿ ತುಂಬಲು ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ
ಆ್ಯಪ್ನಲ್ಲಿ ವೀಕ್ಷಿಸಿ
x