×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಎಂಪಿ ಚುನಾವಣೆ: ಬಿಜೆಪಿ ನಾಯಕರ ಮಹತ್ವದ ಸಭೆ
ಸೋಮವಾರ, 24 ಡಿಸೆಂಬರ್ 2018 (17:37 IST)
ರಾಜ್ಯದ ಮೈತ್ರಿ ಸರಕಾರದ ಸಚಿವ
ಸಂಪುಟ
ವಿಸ್ತರಣೆಯಾಗಿ
ಕೈ ಪಾಳೆಯದಲ್ಲಿ
ಅಸಮಾಧಾನ
,
ಅತೃಪ್ತಿ
ಸ್ಫೋಟಗೊಂಡಿರುವ
ಬೆನ್ನಲ್ಲೆ
ಬಿಜೆಪಿ ನಾಯಕರು ಮಹತ್ವದ ಸಭೆ ನಡೆಸಿದ್ದಾರೆ.
ಬಿಜೆಪಿ ಮುಖಂಡರು ಆಪರೇಷನ್
ಕಮಲಕ್ಕೆ
ತಯಾರಿ
ನಡೆಸಿದ್ದಾರೆ
ಎಂಬ
ಗಾಳಿ ಸುದ್ದಿಗಳು
ಹರಿದಾಡುತ್ತಿರುವಾಗಲೇ
ಇದ್ಯಾವುದಕ್ಕೂ
ತಲೆಕೆಡಿಸಿಕೊಳ್ಳದ
ಬಿಜೆಪಿ
ನಾಯಕರು
ಲೋಕಸಭಾ
ಚುನಾವಣೆಯ
ಸಿದ್ದತೆಯಲ್ಲಿ
ತೊಡಗಿದ್ದಾರೆ
.
ರಾಜ್ಯ
ಬಿಜೆಪಿ
ಕಚೇರಿಯಲ್ಲಿ
ಪ್ರತಿ
ಲೋಕಸಭಾ
ಕ್ಷೇತ್ರಗಳ
ಸಿದ್ದತೆ
ಬಗ್ಗೆ
ರಾಜ್ಯ
ಬಿಜೆಪಿ
ಅಧ್ಯಕ್ಷ
ಹಾಗೂ
ಮಾಜಿ
ಮುಖ್ಯಮಂತ್ರಿ
ಬಿ.ಎಸ್.ಯಡಿಯೂರಪ್ಪ
ಅಧ್ಯಕ್ಷತೆಯಲ್ಲಿ
ಸರಣಿ
ಸಭೆಗಳು
ಆರಂಭವಾಗಿವೆ.
ಬೆಂಗಳೂರು
ದಕ್ಷಿಣ
,
ಬೆಂಗಳೂರು
ಉತ್ತರ
,
ಬೆಂಗಳೂರು
ಕೇಂದ್ರ
ಹಾಗೂ
ಚಿಕ್ಕಬಳ್ಳಾಪುರ
ಲೋಕಸಭಾ
ಕ್ಷೇತ್ರದ
ಚುನಾವಣಾ
ಸಿದ್ದತೆಗಳ
ಬಗ್ಗೆ
ಸಭೆ
ನಡೆಯಿತು
.
ಮುಂದಿನ
ಲೋಕಸಭಾ
ಚುನಾವಣೆಗೆ
ಈ
ಕ್ಷೇತ್ರಗಳಲ್ಲಿ
ಬಿಜೆಪಿ
ಗೆಲ್ಲುವಂತಾಗಲು
ರೂಪಿಸಬೇಕಾದ
ಕಾರ್ಯತಂತ್ರಗಳ
ಬಗ್ಗೆ
ಸಭೆಯಲ್ಲಿ
ನಾಯಕರುಗಳು
ಚರ್ಚೆ
ನಡೆಸಿದರು
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸಚಿವ ಸ್ಥಾನ ಸಿಗದ ನಾಯಕರಲ್ಲಿ ಅಸಮಾಧಾನ; ಅತೃಪ್ತ ಶಾಸಕರ ಜೊತೆ ಇಂದು ಸಭೆ ನಡೆಸಲಿರುವ ವೇಣುಗೋಪಾಲ್
ತೆರೆಮರೆಯಲ್ಲಿ ಕೈ ಅತೃಪ್ತರ ಕಸರತ್ತು ಜೋರು!
ಸರಕಾರ ದುಡ್ಡಲ್ಲೇ ಕಾಂಗ್ರೆಸ್ ಭವನದ ಪಾರ್ಕಿಂಗ್ ಗೆ ಕಾಂಕ್ರೀಟ್!
2019 ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವೆ ಎಂದ ನಟ ಕಮಲ್ ಹಾಸನ್
ರಾಜ್ಯದಲ್ಲಿ ಸರಕಾರ ಸತ್ತಿದೆ ಎಂದ ಬಿವೈವಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Pehalgam: ಪುರಿ ದೇವಾಲಯದಲ್ಲೇ ಗರುಡ ನೀಡಿದ್ದನಾ ಪಹಲ್ಗಾಮ್ ದುರ್ಘಟನೆಯ ಸೂಚನೆ
Arecanut price today: ಇಂದಿನ ಅಡಿಕೆ, ಕಾಳುಮೆಣಸು ದರ ವಿವರ ಇಲ್ಲಿದೆ
Gold Price today: ಲಕ್ಷದ ಗಡಿ ದಾಟಿದ್ದ ಚಿನ್ನದ ಬೆಲೆ ಇಂದು ಎಷ್ಟಾಗಿದೆ ನೋಡಿ
ಭಾರತದ ಕಟ್ಟುನಿಟ್ಟಿನ ಕ್ರಮಕ್ಕೆ ಬೆದರಿದ ಪಾಕಿಸ್ತಾನ: ಅರ್ಜೆಂಟ್ ಮೀಟಿಂಗ್
Pehalgam attack: ನನ್ನ ಗಂಡನ ರಕ್ತ ತಾಗಿದ ಈ ಜಾಕೆಟ್ ಯಾವತ್ತೂ ತೆಗೆಯಲ್ಲ ಎಂದ ಮಂಜುನಾಥ್ ಪತ್ನಿ
ಆ್ಯಪ್ನಲ್ಲಿ ವೀಕ್ಷಿಸಿ
x