ಲಾಕ್ ಡೌನ್ ಆದ್ರೆ ನಾವೇನು ಮಾಡ್ಬೇಕು? ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ನೆಟ್ಟಿಗರ ಕಿಡಿ
ಮತ್ತೆ ಕೆಲವರು ಕೆಎಸ್ ಆರ್ ಟಿಸಿ, ಬಿಎಂಟಿಸಿ ನೌಕರರು ಹಸಿರು ಶಾಲು ಹಾಕಿರುವ ಇವರ ಮಾತು ಕೇಳಿಕೊಂಡು ಮುಂದೊಂದು ದಿನ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಇನ್ನು ಕೆಲವರು ಇವರ ಮುಷ್ಕರದಿಂದ ಜನರು ಓಡಾಡುವುದು ಕಡಿಮೆಯಾಗಿ ಪರೋಕ್ಷವಾಗಿ ಕೊರೋನಾ ಪ್ರಕರಣ ಕಡಿಮೆಯಾಗಲು ಸಹಾಯವಾಗಬಹುದು ಎಂದಿದ್ದಾರೆ.