×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಶೀರೂರು ಶ್ರೀಗಳ ಸಾವಿಗೆ ಹೊಸ ವದಂತಿ: ಮೂಲ ಮಠದಲ್ಲಿ ಈಗ ಬಾಟಲಿ ರಹಸ್ಯ
ಭಾನುವಾರ, 22 ಜುಲೈ 2018 (14:25 IST)
ಶೀರೂರು
ಶ್ರೀಗಳ
ಸಾವಿನ
ಪ್ರಕರಣ
ದಿನದಿಂದ
ದಿನಕ್ಕೆ
ಹೊಸ
,
ಹೊಸ
ತಿರುವು
ಪಡೆದುಕೊಳ್ಳುತ್ತಿದೆ
.
ಈಗ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಹೊಸ
ಟ್ವಿಸ್ಟ್
ಸಿಕ್ಕಿದೆ
.
ಅದು
ಶೀರೂರು
ಮೂಲ
ಮಠದಲ್ಲಿ
ಸಿಕ್ಕ
ಬಾಟಲಿ
.
ರಹಸ್ಯ
ಶೀರೂರು
ಮೂಲ
ಮಠದಲ್ಲಿ
ಒಂದು
ಬಾಟಲಿ
ಸಿಕ್ಕಿದ್ದು
,
ಆ
ಬಾಟಲಿಯಲ್ಲಿ
ವಿಷವಿತ್ತು
ಎಂಬ
ವದಂತಿ
ಈಗ
ಎಲ್ಲೆಡೆ
ಹರಿದಾಡುತ್ತಿದೆ
. Morinzhi
ಹೆಸರಿನ
ಡ್ರಿಂಕ್
ಬಾಟಲಿ
ಲಭ್ಯವಾಗಿದ್ದು
,
ಗೋಡಂಬಿ
ಜ್ಯೂಸ್
ಎಂದು
ರಮ್ಯಾ
ಶೆಟ್ಟಿ
ಶ್ರೀಗಳಿಗೆ
ಕುಡಿಸಿದ್ದಳು
ಎಂಬ
ಶಂಕೆ
ವ್ಯಕ್ತವಾಗುತ್ತಿದೆ
.
ಆದರೆ
ಇದು
ಆರೋಗ್ಯ
ವೃದ್ಧಿ
ಪಾನೀಯದ
ಬಾಟಲಿಯಾಗಿದ್ದು
,
ಗೋಡಂಬಿ
ಜ್ಯೂಸ್
ಎಂದು
ಸಾಮಾಜಿಕ
ಜಾಲತಾಣಗಳಲ್ಲಿ
ಹರಿದಾಡುತ್ತಿದೆ
.
ವಾಸ್ತವದಲ್ಲಿ
ಅದು
ಶಕ್ತಿವರ್ಧಕ
ಪಾನೀಯದ
ಬಾಟಲ್
ಆಗಿದ್ದು
,
ಸ್ವಾಮೀಜಿಯೇ
ರಮ್ಯಾ
ಅವರಿಂದ
ತರಿಸಿಕೊಂಡು
ಈ
ಪಾನೀಯ
ಕುಡಿಯುತ್ತಿದ್ದರು
ಎನ್ನುವ
ಚರ್ಚೆ
ಕೂಡಾ
ನಡೆಯುತ್ತಿದೆ
.
ಈ
ಹಿನ್ನೆಲೆಯಲ್ಲಿ
ಪೊಲೀಸರು
ಹೆಚ್ಚಿನ
ತನಿಖೆ
ನಡೆಸುತ್ತಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಶೀರೂರು ಸ್ವಾಮೀಜಿಗಳಿಗೆ ವಿಷಪ್ರಾಶನ ಮಾಡಲಾಗಿತ್ತೇ?! ಬಾಟಲಿಯಿಂದ ಹುಟ್ಟಿದೆ ಅನುಮಾನ
ಶೀರೂರು ಶ್ರೀ ಸಾವಿನ ಪ್ರಕರಣ: ತನಿಖೆ ಶುರು-ಮೂಲಮಠಕ್ಕೆ ಪ್ರವೇಶ ನಿರ್ಬಂಧ
ಫುಡ್ ಪಾಯಿಸನ್ ಅಥವಾ ಫುಡ್ ಗೆ ಪಾಯಿಸನ್- ಯಾವುದು ಸತ್ಯ..? ಶಿರೂರು ಶ್ರೀಗಳ ಸಾವಿನ ಸುತ್ತ!
ಠಾಣೆಯಲ್ಲಿ ವ್ಯಕ್ತಿ ಸಾವು ಪ್ರಕರಣ: ಪಿಎಸ್ ಐ ಸೇರಿ ನಾಲ್ವರ ಅಮಾನತು
ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು: ಲಾಕಪ್ ಡೆತ್ ಆರೋಪ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Karnataka Rains: ಬೆಂಗಳೂರಿನ ಹವಾಮಾನ ಯಾಕೆ ಹೀಗಿದೆ, ಮಳೆ ಯಾವಾಗ ಇಲ್ಲಿದೆ ಡೀಟೈಲ್ಸ್
Pahalgam Attack:ಮೃತಪಟ್ಟ ಶುಭಂ ದ್ವಿವೇದಿ ಕುಟುಂಬ ಭೇಟಿಯಾದ ಪ್ರಧಾನಿ ಮೋದಿ
ಗೃಹ ಇಲಾಖೆ ಹೇಳಿಕೊಂಡ ಹಾಗೇ 2026ರಲ್ಲಿ ದೇಶ ನಕ್ಸಲ್ ಮುಕ್ತವಾಗುತ್ತಾ, ಇದಕ್ಕೆ ಇದೇ ಸಾಕ್ಷಿ
Coastal karnataka Rain:ಸುರಿದ ಭಾರೀ ಮಳೆಗೆ ಪ್ರಾಣಿ ಪ್ರಿಯೆ ರಜನಿ ಅವರು ಸಾಕಿದ್ದ ಪ್ರಾಣಿಗಳ ಅವಸ್ಥೆ ನೋಡಕ್ಕೆ ಆಗ್ತಿಲ್ಲ
ನಟ ಕಮಲಹಾಸನ್, ಇವತ್ತು ಚಾಲ್ತಿಯಲ್ಲಿ ಇಲ್ಲದ ನಾಣ್ಯ: ಶೋಭಾ ಕರಂದ್ಲಾಜೆ
ಆ್ಯಪ್ನಲ್ಲಿ ವೀಕ್ಷಿಸಿ
x