ಉತ್ತರ ಕರ್ನಾಟಕ ನಾಯಕರ ವಿರುದ್ಧ ಪಾಟೀಲ್ ನಡವಳ್ಳಿ ಗರಂ

ಗುರುವಾರ, 11 ಮಾರ್ಚ್ 2021 (12:29 IST)
ಬೆಳಗಾವಿ : ವಿಧಾನಸೌಧ ಸ್ಥಳ ಸ್ಥಳಾಂತರ ವಿಚಾರ ಉತ್ತರ ಕರ್ನಾಟಕ ನಾಯಕರ ವಿರುದ್ಧ ಪಾಟೀಲ್ ನಡವಳ್ಳಿ ಗರಂ ಆಗಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳು ಆತ್ಮಾವಲೋಕನ ಮಾಡಿಕೊಳ್ಳಲಿ. ಉ. ಕರ್ನಾಟಕದಲ್ಲಿ ಸಂಪನ್ಮೂಲ ಏನಿದೆ?  ನಾವು ಏನು ಮಾಡಬಹುದು ಎಂದು ಯೋಚಿಸಬೇಕು. ಕಚೇರಿಗಳ ಸ್ಥಳಾಂತರಕ್ಕೆ ನಾನು ಆಗ್ರಹಿಸಿದ್ದೆ. ಆದರೆ ಜನ ಪ್ರತಿನಿಧಿಗಳು ಬಾಯಿ ಬಿಡಲಿಲ್ಲ ಎಂದು ಕಿಡಿಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ