ಖಾರದಿಂದ ಬಾಯಿ ಉರಿಯುತ್ತಿದ್ದರೆ ಈ ಹಣ್ಣುಗಳನ್ನು ಸೇವಿಸಿ

ಶನಿವಾರ, 6 ಫೆಬ್ರವರಿ 2021 (06:34 IST)
ಬೆಂಗಳೂರು : ಖಾರವಾದ ಪದಾರ್ಥಗಳನ್ನು ಸೇವಿಸಿದಾಗ ಬಾಯಿ ಉರಿಯುತ್ತದೆ, ನೀರು ಬರಲು ಶುರುವಾಗುತ್ತದೆ. ಈ ಬಾಯಿ ಉರಿಯನ್ನು ತಕ್ಷಣ ನಿವಾರಿಸಲು ಈ ಮನೆಮದ್ದನ್ನು ಸೇವಿಸಿ.

*ಸಕ್ಕರೆ ಅಥವಾ ಜೇನುತುಪ್ಪವನ್ನು ಸೇವಿಸಿ. ಇದರಲ್ಲಿರುವ ಅಂಶ ಖಾರವನ್ನು ಹೀರಿಕೊಳ್ಳುತ್ತದೆ. ಇದರಿಂದ ುರಿ ಕಡಿಮೆಯಾಗುತ್ತದೆ.

*ಟೊಮೆಟೊ, ನಿಂಬೆ ಹಣ್ಣು, ಕಿತ್ತಳೆ, ಅನಾನಸ್  ಹಣ್ಣುಗಳನ್ನು ಸೇವಿಸಿ. ಇವುಗಳಲ್ಲಿ ಆಮ್ಲವಿರುವುದರಿಂದ ಇದು ಖಾರವನ್ನು ಹೀರಿಕೊಳ್ಳುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ