ಪ್ರಿಯಾಂಕ್ ಖರ್ಗೆ ಸಿಎಂ ವಿರುದ್ಧ ವಾಗ್ದಾಳಿ

ಶನಿವಾರ, 5 ನವೆಂಬರ್ 2022 (19:05 IST)
ಸಿಎಂ ಯಾವತ್ತೂ ಸ್ಪಂದಿಸುತ್ತಿಲ್ಲ ಬೊಮ್ಮಾಯಿ ಸಾಹೇಬ್ರ ಕಂಟ್ರೋಲ್ ನಲ್ಲಿ ಈ ಸರ್ಕಾರ ಇಲ್ಲ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ ತುಮಕೂರಿನಲ್ಲಿ ತಾಯಿ ಮಕ್ಕಳ ಸಾವಿನ ವಿಚಾರ ಸೇರಿದಂತೆ ಗಂಭೀರ ವಿಚಾರಗಳಿಗೆ ಸಿಎಂ ಸ್ಪಂದಿಸುತ್ತಿಲ್ಲ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿ ಸಿಎಂ ಯಾವತ್ತೂ ಸ್ಪಂದಿಸುತ್ತಿಲ್ಲ ಬೊಮ್ಮಾಯಿ ಸಾಹೇಬ್ರ ಕಂಟ್ರೋಲ್ ನಲ್ಲಿ ಈ ಸರ್ಕಾರ ಇಲ್ಲ.ಕೇಶವಕೃಪದ ಕಂಟ್ರೋಲ್ ನಲ್ಲಿ ಈ ಸರ್ಕಾರ ನಡೆಯುತ್ತಿದೆ.ಬೊಮ್ಮಾಯಿ ಅವರ ಕಂಟ್ರೋಲ್ ನಲ್ಲಿ ಇದಾರೆ. ಕ್ಯಾಬಿನೆಟ್ ಬೊಮ್ಮಾಯಿಯವರ ಕಂಟ್ರೋಲ್ ನಲ್ಲಿ ಇಲ್ಲ ಆರ್ ಎಸ್ ಎಸ್ ಕಂಟ್ರೋಲ್ ನಲ್ಲಿ ಎಲ್ಲ ನಡೆಯುತ್ತಿದೆ ಎಂದು ಸಿಎಂ ವಿರುದ್ಧ ವಾಗ್ದಾಳಿ ನಡೆಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ