ವೇಶ್ಯೆ , ಸೈಕೋ ಲವಿ ಡವಿ..!!!

ಶುಕ್ರವಾರ, 5 ಆಗಸ್ಟ್ 2022 (19:56 IST)
ಪ್ರೀತಿ ಮಾಯೆ ಹುಷಾರು ಅನ್ನೋದು ಇದಕ್ಕೆ ಅನ್ಸತ್ತೆ. ಮಂಡ್ಯದ ಈತನಿಗೆ ಸಪ್ತಪದಿ ತುಳಿದು ಹೆಜ್ಜೆಯಿಟ್ಟು ಬಂದ ಹೆಂಡತಿಯಿದ್ದಳು. ಆದರೂ ಪರಸ್ತ್ರೀ ಮೇಲೆ ಮೋಹ. ಈ ಬಲೆಗೆ ಬಿದ್ದವನೇ ಮಾಡಿದ್ದು ಮಾತ್ರ ಒಂದು ಎರಡಲ್ಲ ಮೂರು ಕೊಲೆ.
 
ಮಿಸ್ಸಿಂಗ್​ ಕೇಸ್​ನಿಂದ ತಗ್ಲಾಕೊಂಡ್ರು!
 
ಮಂಡ್ಯದಲ್ಲಿ 2 ತಿಂಗಳ ಹಿಂದೆ ನಾಲೆಯಲ್ಲಿ ಎರಡು ರುಂಡವಿಲ್ಲದ ಮೃತದೇಹ ತೇಲಿಬಂದಿತ್ತು. ಈ ಪ್ರಕರಣದ ಬೆನ್ನುಬಿದ್ದ ಶ್ರೀರಂಗಪಟ್ಟಣ ಪೊಲೀಸರಿಗೆ ಸಿಕ್ಕಿದ್ದು ಚಾಮರಾಜನಗರದಲ್ಲಿನ ಒಂದು ಮಿಸ್ಸಿಂಗ್ ಕೇಸ್. ಆ ಮಿಸ್ಸಿಂಗ್ ಕೇಸ್​ನ್ನು ಬೆನ್ನತ್ತಿದಾಗ ರುಂಡವಿಲ್ಲದ ಮೃತದೇಹ ಪ್ರಕರಣ ಹೊರಬಿದ್ದಿದೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ