ಸಚಿವ ಆರ್.ಅಶೋಕ್ ಬನ್ನೇರುಘಟ್ಟದಲ್ಲಿ ಸಭೆ‌

ಶುಕ್ರವಾರ, 3 ಡಿಸೆಂಬರ್ 2021 (21:15 IST)
r ashoke
ಸಚಿವ ಆರ್.ಅಶೋಕ್ ಅವರು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ  ಬನ್ನೇರುಘಟ್ಟ ಮತ್ತು ಮಂಟಪ ಗ್ರಾಮ ಪಂಚಾಯತಿ ಸದಸ್ಯರೊಂದಿಗೆ ಬನ್ನೇರುಘಟ್ಟದಲ್ಲಿ ಸಭೆ‌ ನಡೆಸಿದರು.
 
ಈ ವೇಳೆ ಮತನಾಡಿ, ವಿಧಾನಪರಿಷತ್ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೋಪಿನಾಥ್ ರೆಡ್ಡಿಯವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
 
ಈ ಸಂದರ್ಭದಲ್ಲಿ ಶಾಸಕ ಎಂ ಕೃಷ್ಣಪ್ಪ, ಮುಖಂಡರಾದ ಎಸ್ ಕೆ ನಟರಾಜ್, ಮಣಿ, ಲಕ್ಷ್ಮೀಕಾಂತ, ಸಂಗಾತಿ ವೆಂಕಟೇಶ್, ಜಯರಾಮ್ ಮತ್ತು ಮಂಡಲ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ