ರಾಹುಲ್ ಗಾಂಧಿ ಕಾಲಿಟ್ಟರೆ ಕಾಂಗ್ರೆಸ್ ಭಸ್ಮ- ಜನಾರ್ದನ ರೆಡ್ಡಿ

ಶುಕ್ರವಾರ, 9 ಫೆಬ್ರವರಿ 2018 (21:21 IST)
ಎಐಸಿಸಿ ಅಧ್ಯಕ್ಷ  ರಾಹುಲ್ ಗಾಂಧಿ ಅವರು ಕಾಲಿಟ್ಟಲ್ಲೆಲ್ಲಾ ಕಾಂಗ್ರೆಸ್ ಪಕ್ಷ ಸುಟ್ಟು ಭಸ್ಮವಾಗಲಿದೆ ಎಂದು ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಹೇಳಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ಅವರು  ರಾಜ್ಯಕ್ಕೆ ಭೇಟಿ ನೀಡಿವುದರಿಂದ ಕಾಂಗ್ರೆಸ್ ಪಕ್ಷ  ಭಸ್ಮವಾಗಲಿದೆ ಎಂದು  ಭವಿಷ್ಯ ನುಡಿದಿದ್ದಾರೆ.

ದೇಶದಲ್ಲಿ ಅಲ್ಪಸ್ವಲ್ಪ ಕಾಂಗ್ರೆಸ್ ಉಳಿದಿದ್ದು, ರಾಹುಲ್ ಗಾಂಧಿ ಕಾಲಿಡುವುದರಿಂದ ಅದುಕೂಡ ಇಲ್ಲದಂತಾಗುತ್ತದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ