ನಗರದ ನಾವದಗೇರಿಯ ನಿವಾಸಿಯಾದ ಪಾಂಡುರಂಗ ವಜ್ರೇ ಕೆಎಸ್ಆರ್ಟಿಸಿ ನಿವೃತ್ತ ಚಾಲಕರಾಗಿದ್ದು, ನಿವೇಶನ ಖರೀದಿಗಾಗಿ ಬ್ಯಾಂಕ್ನಿಂದ 12 ಲಕ್ಷ ರೂ.ಹಣವನ್ನು ಡ್ರಾ ಮಾಡಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಇದೇ ಸಂದರ್ಭದಲ್ಲಿ ಇಬ್ಬರು ಆರೋಪಿಗಳು ನಿಮ್ಮ 50 ರೂಪಾಯಿ ನೋಟು ಬಿದ್ದಿದೆ ಎಂದು ಹೇಳಿದ್ದಾರೆ.