ಸಾಹಿತಿ ಚಿ.ಸಿ.ನಿಂಗಣ್ಣ ಮುಡಿಗೇರಿದ ಸರಗ ಸೌರಭ ಪ್ರಶಸ್ತಿ

ಸೋಮವಾರ, 3 ಡಿಸೆಂಬರ್ 2018 (16:04 IST)
ಸಾಹಿತಿ ಚಿ.ಸಿ.ನಿಂಗಣ್ಣ ಅವರಿಗೆ 2018 ನೇ ಸಾಲಿನ ರಾಜ್ಯಮಟ್ಟದ ಸಗರ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಗರನಾಡು ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಕಲಬುರ್ಗಿಯ ಅಂಜುಮನ್ ತರಖ್ಖಿ-ಎ-ಉರ್ದು ಸಭಾಂಗಣದಲ್ಲಿ ಸಗರ ಸೌರಭ ಪ್ರಶಸ್ತಿ ಪ್ರದಾನ ಮತ್ತು ಸಗರನಾಡು ಮಾಣಿಕ್ಯ ಕೃತಿ ಬಿಡುಗಡೆ ಸಮಾರಂಭ ಏರ್ಪಡಿಸಲಾಗಿತ್ತು.

ಕಾರ್ಯಕ್ರಮಕ್ಕೆ ಸುಕ್ಷೇತ್ರ ಹಾರಕೂಡದ ಡಾ.ಚನ್ನವೀರ ಶಿವಾವಾಚಾರ್ಯರು ಚಾಲನೆ ನೀಡಿದರು.

ಸಾಹಿತಿ ಚಿ.ಸಿ.ನಿಂಗಣ್ಣ ಅವರಿಗೆ 2018 ನೇ ಸಾಲಿನ ರಾಜ್ಯಮಟ್ಟದ ಸಗರ ಸೌರಭ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಾಹಿತಿಗಳು, ಸಾಹಿತ್ಯಾಸಕ್ತರು, ಗಣ್ಯರು ಪಾಲ್ಗೊಂಡಿದ್ದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ