ಇಂದೊಂದು ಬಂಡೆ ಸರ್ಕಾರ ಎಂದು ಶರವಣ ವಾಗ್ದಾಳಿ

ಗುರುವಾರ, 20 ಜುಲೈ 2023 (16:50 IST)
ವಿಧಾನಸೌಧದಲ್ಲಿ ಮಾತನಾಡಿದ ಶರವಣ ಇದೊಂದು ಬಂಡೆ ಸರ್ಕಾರ.ಜನರ ಸಮಸ್ಯೆಗೆ ಪರಿಹಾರ‌ ಕಂಡುಕೊಳ್ಳಕ್ಕೆ ಬರ್ತೇವೆ.ಜನ ಮ್ಯಾನ್ ಡೇಟ್ ಕೊಟ್ಟಿದ್ದಾರೆ ಆದ್ರೆ ತುಘಲಕ್ ಸರ್ಕಾರದಂತೆ ವರ್ತಿಸ್ತಿದಾರೆ ಎಂದು  ಕಾಂಗ್ರೆಸ್ ವಿರುದ್ಧ ಶರವಣ ವಾಗ್ದಾಳಿ ನಡರಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ