‘ಶ್ರೀರಾಮುಲು ಮಂಗ, ಅವನಿಗೇನೂ ಗೊತ್ತಿಲ್ಲ’
ಸಚಿವ ಬಿ.ಶ್ರೀರಾಮುಲು ಮಂಗ, ಅವನಿಗೆ ಏನೂ ಗೊತ್ತಿಲ್ಲ. ರಾಮುಲು ದೊಡ್ಡ ದೊಣ್ಣೆನಾಯಕನಲ್ಲ.
ಆದರೆ, ವೈರಾಣು ಪತ್ತೆಗೆ ಉದ್ದೇಶಿಸಿದ್ದ ಪ್ರಯೋಗಾಲಯವನ್ನು ಶ್ರೀರಾಮುಲು ಮೇಲೆ ಒತ್ತಡ ಹಾಕೋ ಮೂಲಕ ಕೆ.ಎಸ್.ಈಶ್ವರಪ್ಪ ಅದನ್ನು ಶಿವಮೊಗ್ಗಕ್ಕೆ ಶಿಫ್ಟ್ ಮಾಡಿಸಿಕೊಂಡಿದ್ದಾರೆ.
ಶಾಸಕ ಹಾಲಪ್ಪಗೆ ತಿಳಿಸದೇ ಆರೋಗ್ಯ ಇಲಾಖೆಯು ಪ್ರಯೋಗಾಲಯವನ್ನು ಶಿವಮೊಗ್ಗಕ್ಕೆ ಸ್ಥಳಾಂತರಿಸಿದ್ದಕ್ಕೆ ರಾಮುಲು ವಿರುದ್ಧ ಹಾಲಪ್ಪ ಕಿಡಿಕಾರಿದ್ದಾರೆ.