ನೆಲದಲ್ಲೇ ಕುಳಿತ ಆರೋಗ್ಯ ಸಚಿವ ಬಿ.ಶ್ರೀರಾಮುಲು

ಗುರುವಾರ, 12 ಸೆಪ್ಟಂಬರ್ 2019 (16:10 IST)
ಆರೋಗ್ಯ ಸಚಿವ ಬಿ.ಶ್ರೀರಾಮುಲು ನೆಲದಲ್ಲಿಯೇ ಕುಳಿತ ಘಟನೆ ನಡೆದಿದೆ.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಆರೋಗ್ಯ ಮಂತ್ರಿ ಭೇಟಿ ನೀಡಿದ್ರು. ಆಗ ಆಸ್ಪತ್ರೆಯಲ್ಲಿರೋ ಸಮಸ್ಯೆಗಳನ್ನು ಆಲಿಸಿದ್ರು ಸಚಿವರು.

ಆಸ್ಪತ್ರೆ ಮುಂಭಾಗ ನೆಲದ ಮೇಲೆ ಕುಳಿತು ಸಮಸ್ಯೆ ಆಲಿಸಿದ್ದಾರೆ ಆರೋಗ್ಯ ಮಂತ್ರಿ.

ಎಲ್ಲಾ ವಾರ್ಡ್ ರೌಂಡ್ಸ್ ಮಾಡಿದ ಬಿ.ಶ್ರೀ ರಾಮುಲು, ರೋಗಿಗಳ ಮನವಿ ಆಲಿಸಿದರು.
ರೋಗಿಗಳ ಸಮಸ್ಯೆ ಆಲಿಸಿದ ರಾಮುಲು, ಶೀಘ್ರ ಪರಿಹಾರದ ಭರವಸೆ ನೀಡಿದರು.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ