ಬೆಂಗಳೂರಿನಲ್ಲಿ ತಮಿಳುನಾಡು ಬಸ್ಸಿಗೆ ಕಲ್ಲು ತೂರಾಟ

ಬುಧವಾರ, 13 ಸೆಪ್ಟಂಬರ್ 2023 (17:49 IST)
ತಮಿಳುನಾಡಿನ ಸರ್ಕಾರಿ ಸಾರಿಗೆ ಬಸ್ ಮೇಲೆ‌ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ. ಘಟನೆಯಲ್ಲಿ ಬಸ್ಸಿನ ಬಲಭಾಗದ ಕಿಟಕಿಗೆ ಡ್ಯಾಮೆಜ್ ಆಗಿದೆ.ಸಪ್ಟೆಂಬರ್10 ರ ಮಧ್ಯರಾತ್ರಿ 2.45 ಕ್ಕೆ  ಘಟನೆ ನಡೆದಿದ್ದು,ಸ್ಯಾಟಲೈಟ್ ಸಮೀಪ‌ ಇರುವ ಭಾರತ್ ಪೆಟ್ರೊಲ್ ಬಂಕ್ ಬಳಿ ಚಾಲಕ ಗುಣಶೇಖರನ್ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು,ಆರೋಪಿಗಳ ಪತ್ತೆ ಚಾಮರಾಜಪೇಟೆ ಪೊಲೀಸರು ಮುಂದಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ