×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುಳ್ವಾಡಿ ವಿಷ ಪ್ರಸಾದ ಪ್ರಕರಣ : ಅಧಿಕಾರಿ ವರ್ಗಾವಣೆ
ಭಾನುವಾರ, 23 ಡಿಸೆಂಬರ್ 2018 (17:14 IST)
ಸುಳ್ವಾಡಿ
ಗ್ರಾಮದ
ದೇವಸ್ಥಾನದಲ್ಲಿ
ನಡೆದ
ವಿಷಪ್ರಸಾದ
ಪ್ರಕರಣದಲ್ಲಿ
ಆರೋಪಿಗಳಿಗೆ
ಕ್ರಿಮಿನಾಶಕ
ನೀಡಿದ್ದ
ಅಧಿಕಾರಿಯನ್ನು ವರ್ಗಾವಣೆ ಮಾಡಲಾಗಿದೆ.
ಕೃಷಿ
ಅಧಿಕಾರಿ
ಸಿದ್ದಯ್ಯ
ಅವರನ್ನು
ವರ್ಗಾವಣೆ
ಮಾಡಲಾಗಿದೆ
.
ವಿಷ
ಪ್ರಸಾದ
ಪ್ರಕರಣದಲ್ಲಿ
ಪ್ರಸಾದ
ಸೇವಿಸಿ
17
ಜನರು
ಮೃತಪಟ್ಟಿದ್ದರು
.
ಕ್ರಿಮಿನಾಶಕವನ್ನು
ಕೃಷಿ
ಕೇಂದ್ರದ
ಸಹಾಯಾಧಿಕಾರಿ
ಸಿದ್ದಯ್ಯ
ಸರಬರಾಜು
ಮಾಡಿದ್ದಾಗಿ
ಆರೋಪಿಗಳು
ಪೊಲೀಸ್
ವಿಚಾರಣೆ
ವೇಳೆ
ಬಾಯ್ಬಿಟ್ಟಿದ್ದರು
.
ಈ
ಕುರಿತು
ತಮ್ಮ
ಹೇಳಿಕೆ
ನೀಡಿದ್ದ
ಕೃಷಿ
ಅಧಿಕಾರಿ
ಸಿದ್ದಯ್ಯ
,
ಬೆಳೆಗಳಿಗೆ
ಸಿಂಪಡಿಸಲು
ಅಗತ್ಯವಿರುವುದರಿಂದ
ಕೀಟನಾಶಕಗಳಿಗೆ
ಬೇಡಿಕೆ
ಇಟ್ಟಿದ್ದರು
.
ಈ
ಹಿನ್ನೆಲೆ
ನಾನು
ಮಾನೋಕ್ರೋಟೊಪಾಸ್
ಕ್ರಿಮಿನಾಶಕವನ್ನು
ನೀಡಿದ್ದಾಗಿ
ತಿಳಿಸಿದ್ದರು
.
ಇದರೊಂದಿಗೆ
ಆರೋಪಿ
ಅಂಬಿಕಾ
ಅವಳೊಂದಿಗೆ
ಕೃಷಿ
ಅಧಿಕಾರಿ
ಸಿದ್ದಯ್ಯ
ಅವರಿಗೆ
ಅನೈತಿಕ
ಸಂಬಂಧವಿತ್ತು
ಎಂದು
ಕೆಲವು
ಗ್ರಾಮಸ್ಥರು
ಆರೋಪಿಸಿದ್ದರು
.
ಇದೀಗ
ಈ
ಪ್ರಕರಣವನ್ನು
ಗಂಭೀರವಾಗಿ
ಪರಿಗಣಿಸಿದ
ಕೃಷಿ
ಇಲಾಖೆ
ಉನ್ನತಾಧಿಕಾರಿಗಳು
ಅಧಕಾರಿ
ಸಿದ್ದಯ್ಯ
ಅವರನ್ನು
ಬೆಂಗಳೂರು
ಕೇಂದ್ರ
ಕೃಷಿ
ಕಚೇರಿಗೆ
ವರ್ಗಾಯಿಸಿದ್ದಾರೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಚಿನ್ನಪ್ಪಿ ಮೈಮೇಲೆ ಬಂದ ಕಿಚ್ಚುಗುತ್ತಿ ಮಾರಮ್ಮ ಹೇಳಿದ್ದೇನು?
ಲೈಂಗಿಕ ಕ್ರಿಯೆಯ ವೇಳೆ ಕಾಂಡೋಮ್ ಬಿಚ್ಚಿಟ್ಟು ಜೈಲು ಶಿಕ್ಷೆಗೆ ಒಳಗಾದ ಪೊಲೀಸ್ ಅಧಿಕಾರಿ
ನಿವೃತ್ತ ಪೊಲೀಸ್ ಅಧಿಕಾರಿ ಸಾವು!
ತಂಬಾಕು ನಿಯಂತ್ರಣ ತನಿಖಾ ತಂಡದಿಂದ ದಾಳಿ
ಸುಳ್ವಾಡಿ ವಿಷ ಪ್ರಸಾದ ಪ್ರಕರಣ: ಆಸ್ಪತ್ರೆಗೆ ಸಚಿವರ ಭೇಟಿ
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
ಟಾಯ್ಲೆಟ್ನಲ್ಲಿರುವಾಗಲೇ ಕೋರ್ಟ್ ವಿಚಾರಣೆಗೆ ಹಾಜರಾದ ವ್ಯಕ್ತಿ, Video Viral
ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಅತ್ಯಾಚಾರ ಪ್ರಕರಣ: ವಿಚಾರ ಬಾಯ್ಬಿಟ್ಟರೆ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಗೆ ಬೆದರಿಕೆ
ಸೊಸೆಯನ್ನು ಕೊಂದು ನಾಟಕವಾಡಿದ್ದ ಮಾವ ಹತ್ಯೆಗೂ ಮುನ್ನಾ ಮಾಡಿದ್ದ ನೀಚ ಕೆಲಸ
ಕೋಲ್ಕತ್ತಾ ಕಾನೂನು ವಿದ್ಯಾರ್ಥಿನಿ ಮೇಲೆ ರೇಪ್ ಕೇಸ್ ಗೆ ಬಿಗ್ ಟ್ವಿಸ್ಟ್
ಕೇರಳ ಶಾಲೆಗಳಲ್ಲಿ ಜುಂಬಾ ನೃತ್ಜಕ್ಕೆ ಮುಸ್ಲಿಂ ಗುಂಪಿನಿಂದ ವಿರೋಧ
ಆ್ಯಪ್ನಲ್ಲಿ ವೀಕ್ಷಿಸಿ
x