ಸುರ್ಜೆವಾಲ ಯಾವುದೇ ಹೇಳಿಕೆ ಕೊಡದಂತೆ ಸೂಚನೆ ಕೊಟ್ಟಿದ್ದಾರೆ-ರಾಮಲಿಂಗಾರೆಡ್ಡಿ

ಶನಿವಾರ, 4 ನವೆಂಬರ್ 2023 (15:01 IST)
ನಗರದಲ್ಲಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಒಟ್ಟು 19 ಜನರನ್ನು ಕರೆದಿದ್ರು.ಲೋಕಸಭೆ ತಯಾರಿ ಬಗ್ಗೆ ಚರ್ಚೆಯಾಗಿದೆ.20 ಸ್ಥಾನ ನಮ್ಮ ಗುರಿ.ಯಾವುದೇ ಗೊಂದಲ ಇಲ್ಲ.ಹೈಕಮಾಂಡ್ ಲೋಕಸಭೆ ಟಾಸ್ಕ್ ಕೊಟ್ಟಿದೆ.ಬೇರೆ ಚರ್ಚೆ, ಹೇಳಿಕೆ ಮಾಡದಂತೆ ಸೂಚನೆ ಹೈಕಮಾಂಡ್  ಕೊಟ್ಟಿದೆ.

ಬರ ಬಗ್ಗೆ ಗಮನ ಕೊಡಲು  ಹೈಕಮಾಂಡ್ ಸೂಚನೆ ಕೊಟ್ಟಿದೆ.ಆದ್ರೆ ಕೇಂದ್ರ ಬರ ಪರಿಹಾರ ಕೊಟ್ಟಿಲ್ಲ.ಸುರ್ಜೇವಾಲ ಅವರು ಯಾವುದೇ ಬಹಿರಂಗ ಹೇಳಿಕೆ ಕೊಡದಂತೆ ಸ್ಪಷ್ಟ ಸೂಚನೆ ಕೊಟ್ಟಿದ್ದಾರೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ