ಕಾಂಗ್ರೆಸ್​ ವಿರುದ್ಧ ತೇಜಸ್ವಿ ಸೂರ್ಯ ಕಿಡಿ

ಸೋಮವಾರ, 5 ಜೂನ್ 2023 (20:00 IST)
ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್ ವಿಚಾರಕ್ಕೆ ಸಂಸದ ತೇಜಸ್ವಿ ಸೂರ್ಯ ಕಿಡಿಕಾರಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಬಂದು 15 -20 ದಿನ ಆಗಿಲ್ಲ.. ಆಗಲೇ ಕೆಲ ಸಚಿವರು ಒಂದಷ್ಟು ಹೇಳಿಕೆ ಕೊಡ್ತಾ ಇದ್ದಾರೆ. ರೈತರ ದೃಷ್ಟಿಯಿಂದ ತಂದಿದ್ದ ಕಾಯ್ದೆ ಅದು. ವಾಪಸ್ ಪಡೆಯುತ್ತೇವೆ ಎಂದರೆ ಸದನದ ಒಳಗೆ ಹೊರಗೆ ಏನು ಮಾಡಬೇಕು ಎಂದು ಪಕ್ಷದಿಂದ ತೀರ್ಮಾನ ಪ್ರಕಟಿಸುತ್ತೇವೆ ಎಂದು ತಿಳಿಸಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ