ಟ್ವೀಟ್ ಮೂಲಕ ಬಿಜೆಪಿ ಸರ್ಕಾರ ಕಾಲೆಳೆದ ಕಾಂಗ್ರೆಸ್

ಗುರುವಾರ, 8 ಸೆಪ್ಟಂಬರ್ 2022 (20:55 IST)
ಜನೋತ್ಸವ ಹೆಸರು ಬದಲಾವಣೆಯಾಗಿರುವುದರಿಂದ ಟ್ವೀಟ್ ಮಾಡಿ ಬಿಜೆಪಿ ಸರ್ಕಾರವನ್ನ ಕಾಂಗ್ರೆಸ್ ಕಾಲೆಳೆದಿದೆ.ಜನ ಬೆಂಬಲ‌ ಇಲ್ಲ ಎಂದು ಜನಸ್ಪಂದನ ಹೆಸರು ‌ಬದಲಿಸಿದೆಯಂತೆ,ಹೆಸರು ಬದಲಾದಾಕ್ಷಣ ಪರಿಸ್ಥಿತಿ ಬದಲಾಗುವುದೇ..?ಮಳೆಯಲ್ಲಿ ಮುಳುಗಿದ ಜನರಿಗೆ ಸ್ಪಂದನೆ ತೋರದೇ ಬಸ್ಸು,ಲಾರಿಗಳಲ್ಲಿ‌‌ ಜನರನ್ನು ಕರೆತಂದು ಜ‌ನಸ್ಪಂದನೆ ಎನ್ನುವುದಕ್ಕಿಂತ ಹಾಸ್ಯಾಸ್ಪದವಾದುದು ಬೇರೆ ಇದ್ಯಾ..? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ