ಚಂದ್ರಮೌಳೇಶ್ವರ ದೇವಾಲಯದ ವಿಸ್ಮಯಕ್ಕೆ ತಡೆಯೊಡ್ಡಿದ ಕೊರೊನಾ

ಬುಧವಾರ, 25 ಮಾರ್ಚ್ 2020 (09:05 IST)
ಮೈಸೂರು : ಕೊರೊನಾ ಸೋಂಕಿನಿಂದಾಗಿ ಚಂದ್ರಮೌಳೇಶ್ವರ ದೇವಾಲಯದ ವಿಸ್ಮಯಕ್ಕೆ ತಡೆಯುಂಟಾಗಿದೆ.

ಹೌದು. ಯುಗಾದಿ ಹಬ್ಬದಂದು ಸೂರ್ಯನ ರಶ್ಮಿ ಚಂದ್ರಮೌಳೇಶ್ವರ ದೇವಾಲಯದ ಶಿವಲಿಂಗದ ಮೇಲೆ ಬೀಳುತ್ತಿತ್ತು. ಆದರೆ ಕೊರೊನಾ ಭೀತಿಯಿಂದ ದೇವಸ್ಥಾನದ ಬಾಗಿಲು ಬಂದ್ ಮಾಡಲಾಗಿದ್ದ ಕಾರಣ ಸೂರ್ಯನ ರಶ್ಮಿ ಶಿವಲಿಂಗಕ್ಕೆ ಬೀಳದಂತಾಗಿದೆ.

 

ಅಲ್ಲದೇ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ಆಗಮಿಸುತ್ತಿದ್ದರು. ಆದರೆ ಭಾರತ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ದೇವಾಲಯದತ್ತ ಭಕ್ತರ ಸುಳಿವೇ ಇಲ್ಲದಂತಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ