ರಾತ್ರಿ ಸುರಿದ ಮಳೆಯಿಂದ ಜಲಾವೃತ ಆಗಿದ್ದ ಇಡೀ ಏರಿಯಾ

ಬುಧವಾರ, 24 ಮೇ 2023 (17:36 IST)
ನಿನ್ನೆ ರಾತ್ರಿ ಸುರಿದ ಮಳೆ ಅವಾಂತರದಿಂದ‌ ಬೊಮ್ಮನಹಳ್ಳಿಯ ಅನುಗ್ರಹ ಲೇಔಟ್ ನಲ್ಲಿ ಮನೆಗಳಿಗೆ ನೀರು ತುಂಬಿದೆ.ನೀರನ್ನ ನಿವಾಸಿಗಳು ಹೊರಹಾಕಲು ಹರಸಾಹಸ ಪಟ್ಟಿದ್ದಾರೆ.ರಾತ್ರಿ ಸುರಿದ ಮಳೆಯಿಂದ  ಇಡೀ ಏರಿಯಾ ಜಲಾವೃತವಾಗಿದೆ.ಡ್ರೈನೇಜ್ ನೀರು ರಸ್ತೆ ತುಂಬಾ ಹರಿದಿರುವ ಕಾರಣ ಲೇಔಟ್ ತುಂಬೆಲ್ಲ ಆವರಿಸಿರುವ ನೀರಿನಿಂದ ಓಡಾಟ ಮಾಡಲಾಗದೇ ನಿವಾಸಿಗಳ ಪರದಾಟ ನಡೆಸಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ