×
SEARCH
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಪ್ರೇಯಸಿ ಮನೆ ಮುಂದೆ ನೇಣು ಹಾಕಿಕೊಂಡ!
ಮಂಗಳವಾರ, 8 ಜನವರಿ 2019 (19:01 IST)
ಪ್ರೇಯಸಿಯ ಮನೆಮುಂದೆ ಪ್ರಿಯಕರನೊಬ್ಬ ನೇಣುಹಾಕಿಕೊಂಡ ಘಟನೆ ನಡೆದಿದೆ.
ಬಳ್ಳಾರಿಯ ಅನಂತಪುರ
ರಸ್ತೆಯ
ಜನತಾ
ಕಾಲೋನಿಯ
ಪ್ರಿಯತಮೆ
ಮನೆ
ಮುಂದೆ
ಕಾರು
ಚಾಲನೆ
ಹೇಳಿ
ಕೊಡುತ್ತಿದ್ದ
ವ್ಯಕ್ತಿ
ನೇಣುಹಾಕಿಕೊಂಡು
ಸಾವನ್ನಪ್ಪಿರುವ
ಘಟನೆ
ನಡೆದಿದೆ
.
ಬಸವೇಶ್ವರ
ನಗರದ
ಮಹಮ್ಮದ್
(25)
ಸಾವನ್ನಪ್ಪಿರುವ
ವ್ಯಕ್ತಿ
.
ಈ
ಬಗ್ಗೆ
ಗ್ರಾಮೀಣ
ಠಾಣೆ
ಪೊಲೀಸರು
ಕೇಸು
ದಾಖಲಿಸಿಕೊಂಡಿದ್ದಾರೆ
.
ಲಭ್ಯ
ಮಾಹಿತಿ
ಪ್ರಕಾರ
ವಿವಾಹವಾಗಿ
ಎರಡು
ಮಕ್ಕಳನ್ನು
ಹೊಂದಿದ್ದ
ಈತ
ಮದುವೆ
ಮುನ್ನ
ತಾನು
ಪ್ರೀತಿಸುತ್ತಿದ್ದ
ಬೇರೆ
ಜಾತಿಯ
ಯುವತಿಯನ್ನು
ಈಗ
ವಿವಾಹ
ಆಗುವಂತೆ
ಒತ್ತಾಯಿಸುತ್ತಿದ್ದನಂತೆ
.
ಇದಕ್ಕೆ
ಬೇಸರಗೊಂಡ
ಯುವತಿ
ಮಹಿಳಾ
ಠಾಣೆಗೆ
ಮಾಹಿತಿ
ನೀಡಿದ್ದಾಳಂತೆ
.
ಅಲ್ಲಿ
ಕರೆದು
ಬುದ್ಧಿವಾದ
ಹೇಳಿ
ಕಳುಹಿಸಿತ್ತು
.
ಆದರೂ
ಆತ
ತನ್ನ
ಹಠ
ಬಿಡದಿದ್ದಾಗ
ಯುವತಿ
ದೂರು
ನೀಡುವುದಾಗಿ
ಹೇಳಿದ್ದರಿಂದ
ಆಕೆಯ
ಮನೆ
ಮುಂದೆಯೇ
ರಾತ್ರಿ
ತೆರಳಿ
ನೇಣು
ಹಾಕಿಕೊಂಡಿದ್ದಾನೆ
.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ವೈದ್ಯ ವಿದ್ಯಾರ್ಥಿಗಳು ಗಾಂಜಾ ಸೇವನೆ ಪ್ರಕರಣ: ಆರೋಪಿ ಬಂಧನ
ಆತ್ಮಹತ್ಯೆ ಯತ್ನಕ್ಕೆ ಪೊಲಿಸರೇ ಪ್ರೇರಣೆ ಎಂದ ಶಾಸಕ!
ಬಿಜೆಪಿ ಶಾಸಕ ಎಂ. ಚಂದ್ರಪ್ಪ ವಿರುದ್ಧ ದೂರು ದಾಖಲಾಗಿದ್ಯಾಕೆ?
ಪೊಲೀಸ್ ಠಾಣೆ ಎದುರೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ
ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ. ಈ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು?
ಓದಲೇಬೇಕು
ಮಚ್ಚು ಹಿಡಿದು ರೀಲ್ಸ್: ರಜತ್ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ
Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll
7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್ ವಾದ್ರಾ
Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್ಬಾಸ್ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು
ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ
ತಾಜಾ
Gold Price today: ಚಿನ್ನದ ದರ ಕೇಳಿದ್ರೆ ಇಂದು ಶಾಕ್ ಆಗ್ತೀರಿ
Kanimozhi: ಭಾರತದ ರಾಷ್ಟ್ರಭಾಷೆ ಯಾವುದು, ಸಂಸದೆ ಕನಿಮೊಳಿ ಕೊಟ್ಟ ಉತ್ತರದ ವಿಡಿಯೋ ಈಗ ವೈರಲ್
Mangaluru: ದಕ್ಷಿಣ ಕನ್ನಡ ಜಿಲ್ಲೆಯಿಂದ 21 ಹಿಂದೂ ನಾಯಕರು, 15 ಮುಸ್ಲಿಂ ನಾಯಕರು ಗಡೀಪಾರು
Karnataka Weather: ಇಂದಿನ ಹವಾಮಾನ ವರದಿಯನ್ನು ಈ ಜಿಲ್ಲೆಯವರು ತಪ್ಪದೇ ನೋಡಿ
ಎಲ್ಲಿ ಮಾಡಿದ ಭಾಷಣದಲ್ಲಿ Kalladaka Prabhakar Bhat ಮೇಲೆ ದಾಖಲಾಯಿತು ಪ್ರಕರಣ
ಆ್ಯಪ್ನಲ್ಲಿ ವೀಕ್ಷಿಸಿ
x