ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕಿಮ್ಮತ್ತಿಲ್ವಾ..?- ಸಂಸದೆ ಶೋಭಾ ಕರಂದ್ಲಾಜೆ ಪ್ರಶ್ನೆ

ಶನಿವಾರ, 24 ಫೆಬ್ರವರಿ 2018 (12:01 IST)
ಬೆಂಗಳೂರು: ರಾಜ್ಯಕ್ಕೆ ರಾಹುಲ್ ಗಾಂಧಿ ಆಗಮನದ ಹಿನ್ನೆಲೆ, ಸಂಸದೆ ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿಯನ್ನು ಕರೆದಿದ್ದಾರೆ. ರಾಹುಲ್ ಗಾಂಧಿ ಕಾಂಗ್ರೆಸ್ ನ ದುರಹಂಕಾರ, ದರ್ಪದ ಬಗ್ಗೆ ಮಾತನಾಡಬೇಕು ಎಂದು ಹೇಳಿದ್ದಾರೆ.


ಸಿಎಂ ಸೂಚಿಸಿದ 38 ಗಂಟೆ ಬಳಿಕ ನಲಪಾಡ್ ಬಂಧನವಾಗಿದೆ.ಅಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕಿಮ್ಮತ್ತಿಲ್ವಾ..? ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತು ಕೇಳುತ್ತಿಲ್ವಾ..? ನಲಪಾಡ್ ಗೂ, ಡ್ರಗ್ ಮಾಫಿಯಾಗ ಇರುವ ಸಂಬಂಧವೇನು? ನಲಪಾ್ ತಂದೆ ಹ್ಯಾರಿಸ್ ರಾಜೀನಾಮೆ ಯಾಕೆ ಪಡೆದಿಲ್ಲ  ಎಂದು ಸುದ್ದಿಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ