ದಸರಾ ಮಹೋತ್ಸವ ಅಂಗವಾಗಿ ನಾಳೆ ಅಂತಿಮ ಸಿದ್ಧತೆ

ಭಾನುವಾರ, 18 ಸೆಪ್ಟಂಬರ್ 2022 (20:34 IST)
ಮೈಸೂರಿನಲ್ಲಿ ಲಕ್ಷ್ಮಿ ಗಂಡು ಮರಿಗೆ ಜನ್ಮ ನೀಡಿದೆ.ಹೀಗಾಗಿ ಮಾವುತ, ಕಾವಾಡಿಗಳಿಗೆ ಸಿಹಿ ಉಪಹಾರ ನೀಡಲಾಗಿದೆ. 
 
ದಸರಾ ಮಹೋತ್ಸವದ ಉದ್ಘಾಟನೆಯ ಎಲ್ಲಾ ಸಿದ್ದತೆಗಳು ಅಂತಿಮ ಹಂತದಲ್ಲಿ ಇದೆ.ನಾಳೆ ಪೂರ್ಣ ಪ್ರಮಾಣದಲ್ಲಿ ವಿವರಗಳನ್ನು ಬಿಡುಗಡೆ ಮಾಡಲಾಗುವುದು.ರಾಷ್ಟ್ರೀಯ, ಅಂತರ ರಾಷ್ಟ್ರೀಯ ಪ್ರವಾಸಿಗರಿಗೆ ತೆರಿಗೆ ವಿನಾಯಿತಿ ಬಗ್ಗೆ ಚಿಂತನೆ ನಡೆಸಲಾಗಿದೆ.ಯುವ ದಸರಾ ಮಹೋತ್ಸವದ ಎಲ್ಲಾ ಸಿದ್ದತೆಗಳು ನಡೆದಿದೆ.ಅದನ್ನು ನಾಳೆ ಅಂತಿಮವಾಗಿ ತಿಳಿಸಲಾಗುತ್ತದೆ ಎಂದು ಮೈಸೂರಿನಲ್ಲಿ ಉಸ್ತುವಾರಿ ಸಚಿವ ಎಸ್ಟಿಎಸ್ ಹೇಳಿದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ