ದರ್ಶನ್ ಜೈಲು ಭೇಟಿಯನ್ನು ದಿಢೀರನೆ ರದ್ದು ಮಾಡಿದ ವಿಜಯಲಕ್ಷ್ಮೀ
ಇತ್ತ ದರ್ಶನ್ ಅವರು ಜಾರ್ಜ್ಶೀಟ್ನಲ್ಲಿರುವ ಭಯಾನಕ ವಿಚಾರಗಳು ಬಯಲಾಗುತ್ತಿದ್ದ ಹಾಗೇ ಚಿಂತೆಗೆ ಒಳಗಾಗಿದ್ದಾರೆ. ಇಂದಿನ ಬೆಳಗ್ಗಿನ ಉಪಹಾರವನ್ನು ಬೇಡ ಎಂದಿರುವ ದರ್ಶನ್ ಅವರು ಡ್ರೈ ಪ್ರೂಟ್ಸ್ ಸೇವನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ರೇಣುಕಾಸ್ವಾಮಿ ಪ್ರಕರಣದಿಂದ ಪತಿ ದರ್ಶನ್ ಅವರು ಹೊರತರಲು ಕಾನೂನು ಹೋರಾಟದ ಜತೆಗೆ ವಿಜಯಲಕ್ಷ್ಮೀ