ನಾವು ಬಡವರ ಪರ, ಬಿಜೆಪಿ ಬಡವರ ವಿರೋಧ ಇಷ್ಟೇ ವ್ಯತ್ಯಾಸ

ಶನಿವಾರ, 5 ಆಗಸ್ಟ್ 2023 (20:00 IST)
ಎಸ್ಸಿಪಿ ಟಿಎಸ್ಪಿ‌  ಹಣವನ್ನು ಕಾಂಗ್ರೆಸ್ ಐದು ಗ್ಯಾರಂಟಿಗಳಿಗೆ ಬಳಸಿಕೊಳ್ಳುತ್ತಿದೆ ಎಂಬ ಆರೋಪಕ್ಕೆ ಗೃಹ ಸಚಿವ ಪರಮೇಶ್ವರ್ ತಿರುಗೇಟು ನೀಡಿದ್ದಾರೆ...ಅವರು‌ ಹೇಳಿದರ್ರಲ್ಲಿ ಸತ್ಯಶಿಲ್ಲಾ 24.1% ರಷ್ಟು ಖರ್ಚು ಮಾಡುತ್ತಿದ್ದೇವೆ.ಅವರ ಸರ್ಕಾರದಲ್ಲಿ ಅನುದಾನ ಕೊಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿಕೊಳ್ಳಬೇಕು..ಗ್ಯಾರಂಟಿ ಯೋಜನೆಗಳು‌ ಹಿಂದುಳಿದ ವರ್ಗದ ಜನತೆಗೆ ಸಿಗುತ್ತಿದೆ ಅದರಲ್ಲಿ ದಲಿತರು ಬಡವರು ಇದ್ದಾರೆ..ಈ ಒಂದು ಉದ್ದೇಶದಿಂದ ಯೋಜನೆಗಳನ್ನು ಮಾಡಿದ್ದೇವೆ..ಅವರ ಸರ್ಕಾರದಲ್ಲಿ ಬಹಳಷ್ಟು ಕಡಿಮೆ ಕೊಟ್ಟಿದ್ದಾರೆ..ರಸ್ತೆಗಳಿಗೆ ಬೇರೆ ಬೇರೆ ಹಣ ಖರ್ಚು ಮಾಡಿದ್ದಾರೆ..ಎಸ್ಟಿಪಿ‌ ಹಣ ಖರ್ಚು ಮಾಡಿದ್ದಾರೆ.ಬಿಜೆಪಿ ಅವರು ಬಡವರ ವಿರೋಧಿ‌ ನೀತಿಗಳನ್ನು ಅನುಷ್ಠಾನ ಮಾಡುತ್ತಾರೆ..ನಾವು ಬಡವರ ಪರ ಇದ್ದೇವೆ ಇಷ್ಟೇ ವ್ಯತ್ಯಾಸ ಎಂದು ತಿರುಗೇಟು ನೀಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ