ಹುಡುಗಿ ಸಿಗಲಿಲ್ಲಾ ಅಂತ ಯುವಕ ಮಾಡಿದ್ದೇನು?

ಮಂಗಳವಾರ, 1 ಡಿಸೆಂಬರ್ 2020 (11:28 IST)
ಹುಡುಗಿ ಸಿಗುತ್ತಿಲ್ಲ ಎಂದುಕೊಂಡ ಯುವಕನೊಬ್ಬ ಮಾಡಬಾರದ ಕೆಲಸ ಮಾಡಿದ್ದಾನೆ.

ಆತನಿಗೆ ಇನ್ನೂ 32 ವರ್ಷಗಳಷ್ಟೇ ಆಗಿದ್ದವು. ಸುಂದರ ಸಂಸಾರದ ಬಗ್ಗೆ ಕನಸು ಕಂಡಿದ್ದನು. ಆದರೆ ಮದುವೆ ಆಗೋದಕ್ಕೆ ಹುಡುಗಿ ಸಿಗುತ್ತಿಲ್ಲ ಎಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆತ್ಮಹತ್ಯೆ ಮಾಡಿಕೊಂಡವನ ಹೆಸರು ವಿರೇಶ. ದಾವಣಗೆರೆಯ ರಾಮೇಶ್ವರದಲ್ಲಿ ಈ ಘಟನೆ ನಡೆದಿದೆ.

ಹರಪನಹಳ್ಳಿಯ ಹರಕನಾಳ ಹಳ್ಳಿಯ ನಿವಾಸಿಯಾಗಿರುವ ವಿರೇಶ್ ತನಗೆ ಹುಡುಗಿ ಸಿಗುತ್ತಿಲ್ಲ ಎನ್ನುವುದನ್ನೇ ಮನಸ್ಸಿಗೆ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ