ಸತೀಶ್ ಜಾರಕಿಹೊಳಿ ಮಾತನಾಡಿರುವುದು ಅಕ್ಷಮ್ಯ ಅಪರಾಧ

ಬುಧವಾರ, 9 ನವೆಂಬರ್ 2022 (15:35 IST)
ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಕಾವೇರಿ ನಿವಾಸದಲ್ಲಿ ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.ಇದೊಂದು ಅಕ್ಷಮ್ಯ ಅಪರಾಧ.ಹಿಂದೂಗಳಿಗೆ ಅಪಮಾನ ಮಾಡುವಂತಹ ಹೇಳಿಕೆ ನೀಡಿದ್ದು ನಂತರ ಹಾಗಲ್ಲ ಹೀಗೆ ಅಂತ ಹೇಳುವುದು ಸರಿಯಲ್ಲ.ಕ್ಷಮಾಪಣೆ ಕೇಳಬೇಕು ಎಂದು ಯಡಿಯೂರಪ್ಪ ಒತ್ತಾಯ ಮಾಡಿದ್ದಾರೆ.
 
ವಿಜೇಯೇಂದ್ರ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡ್ತಾರೆ ಅನ್ನೋ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದು, ಈಗ ಶಿಕಾರಿಪುರ ಎಂದು ಹೇಳಿದ್ದೇನೆ.ನೋಡೋಣ ದೆಹಲಿಯವರು ಏನು ನಿರ್ಧಾರ ಮಾಡ್ತಾರೊ ಅದರ ಮೇಲೆ ಬಿಟ್ಟದ್ದು ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ