ದಿನಸಿ ವಿತರಿಸುವುದಾಗಿ ಹೇಳಿದ ಶಾಸಕರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದೇಕೆ?

ಮಂಗಳವಾರ, 7 ಏಪ್ರಿಲ್ 2020 (11:47 IST)
ಬೊಮ್ಮನಹಳ್ಳಿ: ದಿನಸಿ ವಿತರಿಸುವುದಾಗಿ ಹೇಳಿದ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನಸಿ ವಿತರಿಸುವುದಾಗಿ ಹೇಳಿದ ಶಾಸಕರು ಬೆಳಿಗ್ಗೆ 8 ಗಂಟೆಗೆ ಬರುವಂತೆ ಜನರಿಗೆ ಹೇಳಿದ್ದರು. ಆದರೆ ಬೆಳಿಗ್ಗೆ 8 ಗಂಟೆಯಿಂದ ಜನರು ಕ್ಯೂನಲ್ಲಿ ನಿಂತಿದ್ದರು.

 

ಆದರೆ 8 ಗಂಟೆಗೆ ಬರುವಂತೆ ಹೇಳಿದ ಶಾಸಕ ಸತೀಶ್ ರೆಡ್ಡಿ 10.30ಕ್ಕೆ ಬಂದು ದಿನಸಿ ವಿತರಿಸಿದ್ದಾರೆ. ಶಾಸಕರು ತಡವಾಗಿ ಬಂದಿದ್ದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ