ನಿಮ್ಮ ತಪ್ಪು ಮುಚ್ಚಿಕೊಳ್ಳಲು ಜನರಿಗೇಕೆ ಲಾಕ್ ಡೌನ್ ಗುಮ್ಮ ತೋರಿಸ್ತೀರಾ? ಸರ್ಕಾರದ ಮೇಲೆ ಖಾದರ್ ಕಿಡಿ

ಶುಕ್ರವಾರ, 16 ಏಪ್ರಿಲ್ 2021 (11:45 IST)
ಬೆಂಗಳೂರು : ಲಾಕ್ ಡೌನ್ ಅನ್ನೋದು  ಕೊರೊನಾಗೆ ಮದ್ದಲ್ಲ ಎಂದು  ಟ್ವೀಟರ್  ನಲ್ಲಿ ಮಾಜಿ ಸಚಿವ ಖಾದರ್ ಅಸಮಾಧಾನಗೊಂಡಿದ್ದಾರೆ.

ಕೊರೊನಾ ಕೇಕೆ ಹಾಕಲು ಶುರುವಾಗಿ 15 ತಿಂಗಳುಗಳೇ ಕಳೆಯಿತು. ಇದಕ್ಕೆ ಇನ್ನೂ ಏನು ತಯಾರಿ ಬಾಕಿ ಇದೆ ತಿಳಿಸಿ. ಇಷ್ಟೂ ದಿನ ನೀವು ಮಾಡಿರುವುದಾದರೂ ಏನು? ನಿಮ್ಮ ತಪ್ಪು ಮುಚ್ಚಿಕೊಳ್ಳಲು ಜನರಿಗೇಕೆ ಲಾಕ್ ಡೌನ್ ಗುಮ್ಮ ತೋರಿಸ್ತೀರಾ? ಎಂದು ಸರ್ಕಾರಕ್ಕೆ ಮಾಜಿ ಸಚಿವ ಯು.ಟಿ.ಖಾದರ್ ಪ್ರಶ್ನೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ