ಜೂನ್ 24 ರಂದು ಪಂಜಾಬ್ನ ಮಲೇರ್ಕೋಟ್ಲಾದಲ್ಲಿ ಖುರಾನ್ ಅನ್ನು ಸುಟ್ಟು ಹಾಕಿರುವ ಪ್ರಕರಣದ ಪ್ರಮುಖ ಆರೋಪಿ ವಿಜಯ್ ಕುಮಾರ್ ಆಪ್ ಶಾಸಕ ನರೇಶ್ ಯಾದವ್ ಕುಮ್ಮಕ್ಕಿನಿಂದ ಈ ಕೃತ್ಯವನ್ನು ನಡೆಸಿದ್ದೆ. ಈ ಕೃತ್ಯವನ್ನೆಸಗಿದರೆ ಒಂದು ಕೋಟಿ ರುಪಾಯಿಗಳನ್ನು ನೀಡುವುದಾಗಿ ಅವರು ನನ್ನ ಜತೆ ಡೀಲ್ ನಡೆಸಿದ್ದರು ಎಂದು ಪಂಜಾಬ್ನ ಸಂಗ್ರೂರ್ ಪೊಲೀಸರು ವಿಚಾರಣೆ ಸಮಯದಲ್ಲಿ ಆರೋಪಿಸಿದ್ದಾನೆ.