ನ್ಯಾಯದೇವತೆ ವಿನ್ಯಾಸದಲ್ಲಿ ಬದಲಾವಣೆ, ಈ ಹಿಂದೆ ಕಪ್ಪು ಪಟ್ಟಿ ಯಾಕೆ ಕಟ್ಟಲಾಗಿತ್ತು
ಕಾನೂನಿನ ಮುಂದೆ ಎಲ್ಲರಿಗೂ ಸಮಾನ ನ್ಯಾಯ ಎನ್ನುವ ಸಂಕೇತವನ್ನು ಸಾರುವ ಸಲುವಾಗಿ ನ್ಯಾಯದೇವತೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಲಾಗಿತ್ತು. ಇದೀಗ ಕಾನೂನು ಕುರುಡಲ್ಲ. ಪ್ರತಿಯೊಬ್ಬರನ್ನೂ ಅದು ನೋಡುವಂತಾಗಬೇಕು. ವಸಾಹತುಶಾಹಿ ಕಾನೂನುಗಳ ಹಿನ್ನೆಲೆಯಲ್ಲಿ ನ್ಯಾಯದಾನ ಮಾಡುವುದು ಸಮರ್ಪಕವಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದಾರೆ.