ಉತ್ತರ ಪ್ರದೇಶದಲ್ಲಿ ವಲಸಿಗರಿಗಾಗಿ ಸಿಎಂ ಯೋಗಿಯಿಂದ ಆಯೋಗ ರಚನೆ

ಸೋಮವಾರ, 25 ಮೇ 2020 (09:46 IST)
Normal 0 false false false EN-US X-NONE X-NONE

ಉತ್ತರ ಪ್ರದೇಶ : ಉತ್ತರ ಪ್ರದೇಶದಲ್ಲಿ ವಲಸಿಗರಿಗಾಗಿ ಆಯೋಗಯೊಂದನ್ನು ರಚಿಸಲು ಸಿಎಂ ಯೋಗಿ ಆದಿತ್ಯನಾಥ್ ನಿರ್ಧಾರ ಮಾಡಿದ್ದಾರೆ.

 

ಈ ಆಯೋಗ ವಲಸೆ ಕಾರ್ಮಿಕರ ಮಾಹಿತಿ ಸಂಗ್ರಹಿಸಲಿದ್ದು, ವಲಸೆ ಕಾರ್ಮಿಕರಿಗೆ ಕೌಶಲ್ಯ ತರಬೇತಿ ನೀಡಲಿದೆ. ಬಳಿಕ ಕಾರ್ಮಿಕರಿಗೆ ಉದ್ಯೋಗ, ಸಾಮಾಜಿಕ ಭದ್ರತೆ ನೀಡಲಿದೆ. ಅಲ್ಲದೇ ಸ್ವ- ಉದ್ಯೋಗ ಆರಂಭಿಸುವವರಿಗೆ ಸಾಲ ಸೌಲಭ್ಯ ಒದಗಿಸಲಿದೆ. ಯುಪಿಯಲ್ಲಿ ಅತಿ ಹೆಚ್ಚು ವಲಸಿಗ ಕಾರ್ಮಿಕರಿದ್ದು, ಬೇರೆ ರಾಜ್ಯಗಳಿಗೆ ವಲಸೆ ಹೋಗಿದ್ದವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ ಎನ್ನಲಾಗಿದೆ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ