ಮೋದಿ ಅವರ ಕಾರ್ಯನಿರ್ವಹಣೆ ವಿಶ್ವದಾದ್ಯಂತ ಹೊಗಳಿಕೆಗೆ ಪಾತ್ರವಾಗುತ್ತಿದ್ದುದರಿಂದ ಕಾಂಗ್ರೆಸ್ ಹತಾಶೆಗೆ ಜಾರಿದೆ. ಹಲವು ರಾಜ್ಯಗಳಲ್ಲಿ ಅದು ಬಂಡಾಯವನ್ನೆದುರಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಎಲ್ಲೆಡೆ ಸೋಲುನ್ನು ಕಾಣುತ್ತಿದೆ. ಕಾಂಗ್ರೆಸ್ ಪಕ್ಷವೀಗ ನಾವಿಕನಿಲ್ಲದೆ ಮುಳುಗುತ್ತಿರುವ ಹಡಗಾಗಿ ಬಿಟ್ಟಿದೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಶ್ರೀಕಾಂತ ಶರ್ಮಾ ಟೀಕಿಸಿದ್ದಾರೆ.