ವಧುವಿನ ತಂದೆ ವಿವಾಹದ ಸಂದರ್ಭದಲ್ಲಿ 1.70 ಲಕ್ಷ ರೂಪಾಯಿ ವರದಕ್ಷಿಣೆ ನೀಡುವುದಾಗಿ ಅಳಿಯನ ಕುಟುಂಬದವರಿಗೆ ಮಾತುಕೊಟ್ಟಿದ್ದರು. ಆದರೆ,ಬ್ಯಾಂಕ್ಗಳಲ್ಲಿ ಹಣದ ಕೊರತೆ ಎದುರಾಗಿದ್ದರಿಂದ ಹಣ ದೊರೆತಿರಲಿಲ್ಲ. ಇದರಿಂದ ಆಕ್ರೋಶಗೊಂಡು ಪತಿಯ ಕುಟುಂಬದವರು ಆಕೆಯನ್ನು ಹತ್ಯೆ ಮಾಡಿದ್ದಾರೆ.
ಆದರೆ, ನವೆಂಬರ್ 8 ರಂದು ಪ್ರಧಾನಿ ಮೋದಿ ನೋಟು ನಿಷೇಧ ಘೋಷಿಸಿದ್ದರಿಂದ ಆಘಾತಗೊಂಡಿದ್ದರು. ಮಾರನೇ ದಿನ ಬ್ಯಾಂಕ್ಗೆ ಹೋಗಿ ಹಣ ಕೇಳಿದಾಗ, ಬ್ಯಾಂಕ್ನಲ್ಲಿ ಹಣವಿಲ್ಲವಾದ್ದರಿಂದ ನೀಡಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.