ಈ ಕಾರಣಕ್ಕಾಗಿ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿದ ಸರ್ಕಾರ

ಮಂಗಳವಾರ, 17 ನವೆಂಬರ್ 2020 (12:27 IST)
ಬೆಂಗಳೂರು : ಅಭ್ಯರ್ಥಿಗಳ ಅಳಲು ಆಲಿಸಿದ ಸಿಎಂ ಬಿಎಸ್ ಯಡಿಯೂರಪ್ಪ ಕೆಪಿಎಸ್ ಸಿ ಎಕ್ಸಾಂ ನ್ನು 1 ತಿಂಗಳು ಮುಂದೂಡಿಕೆ ಮಾಡಿದ್ದಾರೆ.

ಒಟ್ಟೊಟ್ಟಿಗೆ ಕೆಪಿಎಸ್ ಸಿ  ಮತ್ತು ಯುಪಿಎಸ್ ಸಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಡಿಸೆಂಬರ್ ನಲ್ಲಿ ಪರೀಕ್ಷೆ ನಿಗದಿಪಡಿಸಲಾಗಿತ್ತು. ಆದರೆ  ಅಭ್ಯರ್ಥಿಗಳಿಗೆ 1 ಪರೀಕ್ಷೆ ಕೈತಪ್ಪುವ ಆತಂಕವಿದ್ದು,  ಈ ಬಗ್ಗೆ ಮಾಧ್ಯಮದಲ್ಲಿ ವರದಿ ಪ್ರಸಾರವಾದ ಬೆನ್ನಲೇ ಎಚ್ಚೆತ್ತ ಸಿಎಂ ಕೆಪಿಎಸ್ ಸಿ ಎಕ್ಸಾಂ 1 ತಿಂಗಳು ಮುಂದೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ