ಬಿಜೆಪಿಯ ಮರ್ಜಿಯಂತೆ ನಡೆಯುತ್ತಿರುವ ದೇಶ– ಹಾರ್ದಿಕ್‌

ಮಂಗಳವಾರ, 23 ಜನವರಿ 2018 (16:24 IST)
ಸಂವಿಧಾನದಂತೆ ನಡೆಯಬೇಕಾದ ದೇಶ ಬಿಜೆಪಿ ನಾಯಕರ ಮರ್ಜಿಯಂತೆ ನಡೆಯುತ್ತಿದೆ ಎಂದು ಗುಜರಾತಿನ ಹೋರಾಟಗಾರ ಹಾರ್ದಿಕ್ ಪಟೇಲ್‌ ಆರೋಪಿಸಿದ್ದಾರೆ.

ವೃತ್ತಿಪರ ಗುಂಡಾಗಳು ಬಿಜೆಪಿ ಸೇರಿದರೆ ಅವರನ್ನು ಗುಂಡಾಗಳು ಎಂದು ಕರೆಯುವಂತಿಲ್ಲ ಎಂದು ಟ್ವಿಟ್ಟರ್‌ನಲ್ಲಿ ಟೀಕಿಸಿದ್ದಾರೆ.
 
ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಿಜೆಪಿಯ ಆರೋಪಿಯಗಳ ವಿರುದ್ಧದ ಕೇಸುಗಳನ್ನು ವಾಪಸ್‌ ಪಡೆಯಲಾಗುವುದು ಎಂದು ಘೋಷಿಸಿದೆ. ಗುಂಡಾಗಳ ಮೇಲಿನ ಕೇಸುಗಳನ್ನು ಬಿಜೆಪಿ ಸರ್ಕಾರ ವಾಪಸ್ ಪಡೆಯುವುದರಿಂದ ಗುಂಡಾಗಳನ್ನು ಗುಂಡಾಗಳು ಎಂದೂ ಕರೆಯುವಂತಿಲ್ಲ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ