ಆತ್ಮನಿರ್ಭರಕ್ಕೆ ಭಾರತ ಒತ್ತು

ಗುರುವಾರ, 10 ಫೆಬ್ರವರಿ 2022 (10:10 IST)
ನವದೆಹಲಿ : ರಕ್ಷಣಾ ಪಡೆಗಳ ಸಶಸ್ತ್ರೀಕರಣಕ್ಕೆ ರಫ್ತಿನ ಮೇಲಿನ ಅವಲಂಬನೆ ತಗ್ಗಿಸಿ,
 
ಆತ್ಮನಿರ್ಭರ ಭಾರತದಡಿಯಲ್ಲಿ ಶಸ್ತ್ರಾಸ್ತ್ರಗಳ ಉತ್ಪಾದನೆಗೆ ಉತ್ತೇಜನ ನೀಡಲು ಸರ್ಕಾರ ಬದ್ಧವಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಇದಕ್ಕಾಗಿ 2022-23ನೇ ಸಾಲಿನಲ್ಲಿ ಶೇ. 68 ಬಂಡವಾಳವನ್ನು ದೇಶೀಯ ಕೈಗಾರಿಕೆಗಳಿಗಾಗಿಯೇ ಮೀಸಲಿಡಲಾಗಿದೆ. ಇದರ ಪ್ರಮಾಣ 2021-22ನೇ ಸಾಲಿನಲ್ಲಿ ಶೇ.58 ರಷ್ಟಿತ್ತು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ