ರೈತರಿಗೆ ನಮ್ಮ ಸರಕಾರ ಕೊಟ್ಟಷ್ಟು ಬಜೆಟ್ ಯಾವ ಸರಕಾರವು ಕೊಟ್ಟಿಲ್ಲ, ನೀರಿನ ಸಮಸ್ಯೆಗಳನ್ನು ಪರಿಹರಿಸುವಂತೆ ಸೂಚನೆ ನೀಡಿದ್ದೇನೆ. ಪ್ರಧಾನಿ ದೊಡ್ಡ ದೊಡ್ಡ ಯೋಜನೆ ತರಲ್ಲ ಎಂದು ವಿಪಕ್ಷಗಳು ಆರೋಪಿಸುತ್ತಿವೆ. ದೊಡ್ಡ ದೊಡ್ಡ ಯೋಜನೆಯಿಂದ ದೊಡ್ಡ ದೊಡ್ಡ ಹಗರಣಗಳು ನಡೆದಿವೆ. ನಾನು ಅಂತಹ ಪಾಪ ಮಾಡಬೇಕೆ ಎಂದು ಪ್ರಶ್ನಿಸಿದರು.