ಆನೆದಾಳಿಂದ ಮೃತಪಟ್ಟವರ ಮನೆಗೆ ರಾಹುಲ್‌ ಗಾಂಧಿ ಭೇಟಿ

geetha

ಭಾನುವಾರ, 18 ಫೆಬ್ರವರಿ 2024 (14:41 IST)
ಕೇರಳ : ಆನೆದಾಳಿಂದ ಮೃತಪಟ್ಟವರ ಮನೆಗೆ ರಾಹುಲ್‌ ಗಾಂಧಿ ಭೇಟಿ ನೀಡಿದರು.ಮೃತಪಟ್ಟ ಅಜೀಶ್‌ ಎಂಬುವರ ಮನೆಗೆ ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಭೇಟಿ ನೀಡಿದರು. ಅರಣ್ಯ ವೀಕ್ಷಕರಾಗಿ ಕೆಲಸ ಮಾಡುತ್ತಿದ್ದ ಅಜೀಶ್‌  ಆನೆದಾಳಿಯಿಂದ ಮೃತಪಟ್ಟಿದ್ದರು.ಅಜೀಶ್ ಅವರ ಪತ್ನಿ ಪುತ್ರಿ, ಪುತ್ರ ಮತ್ತು ತಾಯಿಯನ್ನು ಭೇಟಿಯಾದ ರಾಹುಲ್‌ ಗಾಂಧಿ ಕುಟಂಬಕ್ಕೆ ಸಾಂತ್ವನ ಹೇಳಿದರು. ಮಕ್ಕಳ ವಿದ್ಯಾಭ್ಯಾಸ ಹಾಗೂ ಮತ್ತಿತರ ವೆಚ್ಚಗಳಿಗಾಗಿ ಆರ್ಥಿಕ ನೆರವು ನೀಡುವುದಾಗಿಯೂ ಸಹ ರಾಹುಲ್‌ ಗಾಂಧಿ ಭರವಸೆ ನೀಡಿದರು. ಕಳೆದೆರಡು ಅವಧಿಯಿಂದ ರಾಹುಲ್‌ ಗಾಂಧಿ ವಯನಾಡ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ